Skip to content
TodayPrism
Updated 3h agoPolitics

Villagers organize foot march from Bagalkote to Bengaluru to press demands

Headline by Prism · from 1 report

Residents of Konnur village are organizing a foot march from Bagalkote to Bengaluru to demand development and infrastructure improvements.

1 outlet · 1 report · KannadaOne source so far

The record

Written from the 1 report below. Nothing here is unsourced.

  • Residents of Konnur village in Jamakhandi taluk are marching to Bengaluru to demand government action on infrastructure issues, including road paving, land rights, and the establishment of a pre-university college.
  • The protest will commence on September 20 from the Bagalkote Deputy Commissioner's office with approximately 120 participants.
  • They plan to submit a formal petition to Deputy Chief Minister D.K.
  • Shivakumar in Bengaluru on October 2.
  • The villagers have warned that they may boycott future elections if their demands remain unaddressed.

What to watch next

  • The start of the foot march on September 20
  • The planned meeting and submission of demands to D.K. Shivakumar on October 2
  • Potential local political consequences if demands are not addressed

Who said what3

Only words found exactly in the article are shown, attributed and linked to the line they came from.

Gadigeppa Dharwad

3 quotes · 1 outlet

  • ಕೊಣ್ಣೂರು ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು, ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕೈಗೊಳ್ಳುವುದು, ಪದವಿಪೂರ್ವ ಕಾಲೇಜು ಆರಂಭಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು
    [1]Prajavani3h agoOpen at the quote ↗
    In the article

    ಜಮಖಂಡಿ ತಾಲ್ಲೂಕಿನ ಕೊಣ್ಣೂರು ಗ್ರಾಮದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ. 20ರಂದು ಬಾಗಲಕೋಟೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಮುಖಂಡ ಗದಿಗೆಪ್ಪ ಧಾರವಾಡ ತಿಳಿಸಿದರು. .ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಣ್ಣೂರು ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು, ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕೈಗೊಳ್ಳುವುದು, ಪದವಿಪೂರ್ವ ಕಾಲೇಜು ಆರಂಭಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. .ಸೆ. 20ರಂದು ಬೆಳಿಗ್ಗೆ 8ಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಿಂದ ಪಾದಯಾತ್ರೆ ಆರಂಭಿಸಲಿದ್ದು, 120 ಜನರು ಭಾಗವಹಿಸಲಿದ್ದಾರೆ. ಅ. 2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

  • ಸೆ. 20ರಂದು ಬೆಳಿಗ್ಗೆ 8ಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಿಂದ ಪಾದಯಾತ್ರೆ ಆರಂಭಿಸಲಿದ್ದು, 120 ಜನರು ಭಾಗವಹಿಸಲಿದ್ದಾರೆ. ಅ. 2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು
    [1]Prajavani3h agoOpen at the quote ↗
    In the article

    ಅವರು, ಕೊಣ್ಣೂರು ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು, ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕೈಗೊಳ್ಳುವುದು, ಪದವಿಪೂರ್ವ ಕಾಲೇಜು ಆರಂಭಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. . ಸೆ. 20ರಂದು ಬೆಳಿಗ್ಗೆ 8ಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಿಂದ ಪಾದಯಾತ್ರೆ ಆರಂಭಿಸಲಿದ್ದು, 120 ಜನರು ಭಾಗವಹಿಸಲಿದ್ದಾರೆ. ಅ. 2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. .ಬೇಡಿಕೆಗಳು ಈಡೇರದಿದ್ದರೆ, ಮುಂದಿನ ಚುನಾವಣೆಯಲ್ಲಿ ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. .ಸಿದ್ದಾರೂಠ ಪತ್ತಾರ, ಮೀರಾಸಾಬ್ ಸಯ್ಯದ್ ಇದ್ದರು.

Coverage1

1 report
Indian-language1

All filed from India

Named India · IN-KA · Bagalkote · Bengaluru · Konnur · DK Shivakumar · Gadigeppa Dharwad · Meerasab Sayyad · Siddarudha Pattara

Ask this story

Answers cite the reports above, or say they can't.

← Today’s record

Villagers organize foot march from Bagalkote to Bengaluru to press demands | Prism