Skip to content
TodayPrism
Updated 2h agoEntertainment

Seven artists receive Dr. Vishnuvardhan Kala Datti award in Bengaluru

Headline by Prism · from 1 report

Seven artists received the Dr. Vishnuvardhan Kala Datti award in Bengaluru for their contributions to cinema, theatre, and television.

1 outlet · 1 report · KannadaOne source so far

The record

Written from the 1 report below. Nothing here is unsourced.

  • The Kannada Sahitya Parishat, in collaboration with the Dr.
  • Vishnu Sena Samiti, presented awards to seven individuals for their achievements in the arts.
  • Recipients included directors and actors such as H.R.
  • Bhargava, Hamsalekha, and Jayamala Ramachandra.
  • The ceremony featured reflections on the legacy of actor Vishnuvardhan and highlighted the connection between literature and cinema.

Who said what2

Only words found exactly in the article are shown, attributed and linked to the line they came from.

Girish Kasaravalli

1 quote · 1 outlet

  • ಸಾಹಿತ್ಯಕ್ಕೂ ಸಿನಿಮಾಕ್ಕೂ ಅವಿನಾಭಾವ ಸಂಬಂಧವಿದೆ. ಸಿನಿಮಾ ಸಾಹಿತ್ಯವನ್ನು ಜನರ ಬಳಿಗೆ ಕೊಂಡೊಯ್ಯುತ್ತದೆ. ಅದೇ ರೀತಿ ಸಾಹಿತ್ಯವೂ ಸಿನಿಮಾಕ್ಕೆ ಹಲವು ರೀತಿಯಲ್ಲಿ ಪ್ರೇರಣೆಯಾಗುತ್ತದೆ.
    [1]Prajavani2h agoOpen at the quote ↗
    In the article

    ಒಳಗೊಂಡಿದೆ. .ಈ ಅಪರೂಪದ ಕ್ಷಣಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕ್ಷಿಯಾದರು. ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕುವ ಮೂಲಕ ನೆಚ್ಚಿನ ಕಲಾವಿದರನ್ನು ಅಭಿನಂದಿಸಿದರು. ಇದೇ ವೇಳೆ ಪ್ರಶಸ್ತಿ ಪುರಸ್ಕೃತರ ಕಿರುಚಿತ್ರ ಪ್ರದರ್ಶಿಸಲಾಯಿತು. .ಗಿರೀಶ್ ಕಾಸರವಳ್ಳಿ ಮಾತನಾಡಿ, ‘ ಸಾಹಿತ್ಯಕ್ಕೂ ಸಿನಿಮಾಕ್ಕೂ ಅವಿನಾಭಾವ ಸಂಬಂಧವಿದೆ. ಸಿನಿಮಾ ಸಾಹಿತ್ಯವನ್ನು ಜನರ ಬಳಿಗೆ ಕೊಂಡೊಯ್ಯುತ್ತದೆ. ಅದೇ ರೀತಿ ಸಾಹಿತ್ಯವೂ ಸಿನಿಮಾಕ್ಕೆ ಹಲವು ರೀತಿಯಲ್ಲಿ ಪ್ರೇರಣೆಯಾಗುತ್ತದೆ. ಯಾವ ಕಾರಣಕ್ಕೆ ಸಾಹಿತ್ಯ ಪ್ರಪಂಚ ಸಿನಿಮಾವನ್ನು ಹೊರಗೆ ಇಟ್ಟಿತು ಮತ್ತು ಸಿನಿಮಾ ಪ್ರಪಂಚ ಸಾಹಿತ್ಯವನ್ನು ಹೊರಗೆ ಇಟ್ಟಿತು ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. .‘ಈ ಪ್ರಶಸ್ತಿ ಯಾವ ಕಾರಣಕ್ಕಾಗಿ ನನಗೆ ದೊರೆಯುತ್ತಿದೆ ಎಂಬುದನ್ನು ಮತ್ತೆ ಮತ್ತೆ ಯೋಚಿಸಬೇಕು.

Jayamala Ramachandra

1 quote · 1 outlet

  • ವಿಷ್ಣು ಅವರು ಯಾರಿಗೂ ನೋವು ಉಂಟು ಮಾಡುತ್ತಿರಲಿಲ್ಲ. ಬೇಡದ ವಿಚಾರಕ್ಕೆ ತಲೆ ಹಾಕುತ್ತಿರಲಿಲ್ಲ. ಎಲ್ಲರನ್ನೂ ಪ್ರೀತಿಸುವ ವ್ಯಕ್ತಿತ್ವ ಹೊಂದಿದ್ದ ಅವರಿಗೆ ಅಪಾರವಾದ ಸಿನಿಮಾ ಪ್ರೀತಿ ಇತ್ತು
    [1]Prajavani2h agoOpen at the quote ↗
    In the article

    ಅನೇಕರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ನುಡಿದರು. .ಜಯಮಾಲಾ ರಾಮಚಂದ್ರ ಮಾತನಾಡಿ, ‘ಭೂತಯ್ಯನ ಮಗ ಅಯ್ಯು’ಚಿತ್ರದಲ್ಲಿ ಮೊದಲ ಬಾರಿಗೆ ವಿಷ್ಣುವರ್ಧನ್ ಅವರ ಜತೆ ನಟಿಸುವ ಅವಕಾಶ ದೊರೆಯಿತು. ನಂತರ ಹಲವು ಸಿನಿಮಾಗಳಲ್ಲಿ ಅವರೊಂದಿಗೆ ನಟಿಸಿದೆ. ವಿಷ್ಣು ಅವರು ಯಾರಿಗೂ ನೋವು ಉಂಟು ಮಾಡುತ್ತಿರಲಿಲ್ಲ. ಬೇಡದ ವಿಚಾರಕ್ಕೆ ತಲೆ ಹಾಕುತ್ತಿರಲಿಲ್ಲ. ಎಲ್ಲರನ್ನೂ ಪ್ರೀತಿಸುವ ವ್ಯಕ್ತಿತ್ವ ಹೊಂದಿದ್ದ ಅವರಿಗೆ ಅಪಾರವಾದ ಸಿನಿಮಾ ಪ್ರೀತಿ ಇತ್ತು ’ ಎಂದು ನೆನಪಿಸಿಕೊಂಡರು. .ಚಿತ್ರರಂಗದ ಕಲಾವಿದರ, ತಂತ್ರಜ್ಞರ ಕುರಿತ ಪುಸ್ತಕಗಳನ್ನು ಹೊರತರುವಂತೆ ಸಾಹಿತ್ಯ ಪರಿಷತ್ಗೆ ಮನವಿ ಮಾಡಿದರು. .ವಿಷ್ಣುವರ್ಧನ್ ಜತೆಗಿನ ಒಡನಾಟವನ್ನು ಭಾರ್ಗವ, ಹಂಸಲೇಖ, ಸುಂದರರಾಜನ್, ಎಸ್. ನಾರಾಯಣ, ಶ್ರುತಿ, ಶ್ರೀನಿವಾಸ ಮೂರ್ತಿ ಹಾಗೂ

Coverage1

1 report
Indian-language1

All filed from India

Named India · IN-KA · G.K. Sreenivasa Murthy · Hamsalekha · H.R. Bhargava · Jayamala Ramachandra · Shruthi · S. Narayan · Sundarraj · Dr. Vishnu Sena Samiti · Girish Kasaravalli · K.A. Dayananda · Kannada Sahitya Parishat · Veerakaputra Srinivas

Ask this story

Answers cite the reports above, or say they can't.

← Today’s record

Seven artists receive Dr. Vishnuvardhan Kala Datti award in Bengaluru | Prism