Skip to content
TodayPrism
Updated 2h agoPolitics

MLA N. Srinivas Promises Comprehensive Development for Soluru Hobli

Headline by Prism · from 1 report

Soluru Hobli has been transferred from Magadi taluk to Nelamangala taluk, with local officials promising accelerated development and administrative support.

1 outlet · 1 report · KannadaOne source so far

The record

Written from the 1 report below. Nothing here is unsourced.

  • Soluru Hobli has been officially transferred from Magadi taluk to Nelamangala taluk to streamline governance and address resident concerns more efficiently.
  • The change involves the integration of 68 revenue villages across six gram panchayats into the Nelamangala administrative jurisdiction.
  • Local officials, including MLA N.
  • Srinivas and Deputy Commissioner K.N.
  • Anuradha, participated in a public service campaign to hear grievances and confirm the region's prioritization for future development.

Who said what2

Only words found exactly in the article are shown, attributed and linked to the line they came from.

N. Srinivas

1 quote · 1 outlet

  • ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಿಂದ ನೆಲಮಂಗಲ ತಾಲ್ಲೂಕಿಗೆ ಸೇರ್ಪಡೆಗೊಳಿಸಲಾಗಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು
    [1]Prajavani2h agoOpen at the quote ↗
    In the article

    ನೆಲಮಂಗಲ: ‘ ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಿಂದ ನೆಲಮಂಗಲ ತಾಲ್ಲೂಕಿಗೆ ಸೇರ್ಪಡೆಗೊಳಿಸಲಾಗಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ’ ಎಂದು ಶಾಸಕ ಎನ್.ಶ್ರೀನಿವಾಸ್ ಭರವಸೆ ನೀಡಿದರು. .ತಾಲ್ಲೂಕಿನ ಸೋಲೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. .‘ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಹೋಬಳಿಯು ಮಾಗಡಿ ತಾಲ್ಲೂಕಿಗೆ

K.N. Anuradha

1 quote · 1 outlet

  • ಹೋಬಳಿಯ 6 ಗ್ರಾಮ ಪಂಚಾಯಿತಿಯ 68 ಕಂದಾಯ ಗ್ರಾಮಗಳನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡಲಾಗಿದೆ. ಜನರ ಸಮಸ್ಯೆ, ಅಹವಾಲು ಆಲಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ
    [1]Prajavani2h agoOpen at the quote ↗
    In the article

    ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಹೋಬಳಿಯು ಮಾಗಡಿ ತಾಲ್ಲೂಕಿಗೆ ಸೇರಿದ್ದರಿಂದ ಸಮಸ್ಯೆಗಳು ಬಗೆಹರಿಯುವುದು ವಿಳಂಬವಾಗುತ್ತಿತ್ತು. ಇದೀಗ ನೆಲಮಂಗಲಕ್ಕೆ ಸೇರ್ಪಡೆಯಾಗಿರುವುದರಿಂದ ಪರಿಹಾರ ಕಾರ್ಯ ವೇಗ ಪಡೆಯುತ್ತದೆ’ ಎಂದರು. .ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಮಾತನಾಡಿ, ಹೋಬಳಿಯ 6 ಗ್ರಾಮ ಪಂಚಾಯಿತಿಯ 68 ಕಂದಾಯ ಗ್ರಾಮಗಳನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡಲಾಗಿದೆ. ಜನರ ಸಮಸ್ಯೆ, ಅಹವಾಲು ಆಲಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ ’ ಎಂದರು. .ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಾಸಂತಿ ಅಮರ್, ಉಪವಿಭಾಗಾಧಿಕಾರಿ ಮಂಜುನಾಥ್, ಉಪಕಾರ್ಯದರ್ಶಿ ಶಿವಕುಮಾರ್, ತಹಶೀಲ್ದಾರ್ ಮಲ್ಲೇಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿಂದು ಪಾಲ್ಗೊಂಡಿದ್ದರು. .ಪ್ರಜಾವಾಣಿ ಆ್ಯಪ್ ಇಲ್ಲಿದೆ:

Coverage1

1 report
Indian-language1

All filed from India

Named India · IN-KA · Magadi · Nelamangala · Soluru · Bindu · K.N. Anuradha · Mallesh · Manjunath · N. Srinivas · Shivakumar · Vasanthi Amar

Ask this story

Answers cite the reports above, or say they can't.

← Today’s record

MLA N. Srinivas Promises Comprehensive Development for Soluru Hobli | Prism