The Indian Institute of Horticultural Management held its 21st convocation ceremony, where speakers encouraged graduates to focus on entrepreneurship and innovation.

Reader brief
Through the Reader lens: The Indian Institute of Horticultural Management in Nagarbhavi held its 21st convocation ceremony, conferring degrees upon 343 students. During the event, industry leaders urged graduates to prioritize continuous research, innovation, and the integration of modern technologies like AI and data analytics. The ceremony also highlighted ongoing horticultural research initiatives and land grants provided by the Andhra Pradesh government to the institution.
What was said3
Attributed, verbatim. Every quote is checked against the article it came from. One that does not match is not shown.
GVK Naidu
1 quote“ಪದವಿ, ಅಂಕ ಪಡೆಯುವುದು ಸಾಧನೆಯಲ್ಲ. ನಿರಂತರ ಸಂಶೋಧನೆ, ಆವಿಷ್ಕಾರಗಳತ್ತ ಗಮನ ಹರಿಸಿ ಉದ್ಯಮಶೀಲರಾಗಬೇಕು”
In the article
…ರಾಜರಾಜೇಶ್ವರಿನಗರ: ‘ ಪದವಿ, ಅಂಕ ಪಡೆಯುವುದು ಸಾಧನೆಯಲ್ಲ. ನಿರಂತರ ಸಂಶೋಧನೆ, ಆವಿಷ್ಕಾರಗಳತ್ತ ಗಮನ ಹರಿಸಿ ಉದ್ಯಮಶೀಲರಾಗಬೇಕು ’ ಎಂದು ಸ್ಯಾಮ್ ಅಗ್ರಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಜಿವಿಕೆ ನಾಯ್ಡು ಸಲಹೆ ನೀಡಿದರು. .ನಾಗರಬಾವಿಯಲ್ಲಿರುವ ಭಾರತೀಯ ತೋಟಗಾರಿಕೆ ನಿರ್ವಹಣಾ ಸಂಸ್ಥೆಯಲ್ಲಿ ನಡೆದ 21ನೇ ಘಟಿಕೋತ್ಸವದಲ್ಲಿ ಮಾತನಾಡಿ, ‘ಯಶಸ್ಸು ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ. ಸತತ ಶ್ರಮ,…
P. Hemalatha
1 quote“ಎಐ, ಡೇಟಾ ಅನಾಲಿಟಿಕ್ಸ್ ಮತ್ತು ಡಿಜಿಟಲ್ ರೂಪಾಂತರ ಸೇರಿ ವಿನೂತನ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಅರಿವು ಅಗತ್ಯ”
In the article
…ವಿವಿಧ ದ್ವಿದಳ ಧಾನ್ಯಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಉತ್ತಮ ಗುಣಮಟ್ಟದ ಉತ್ಪಾದನೆಯತ್ತ ಗಮನ ಹರಿಸಿದರೆ ಯಶಸ್ವಿ ಉದ್ಯಮಿಗಳಾಗಲು ಸಾಧ್ಯ’ ಎಂದರು. .ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಭಿವೃದ್ದಿ ಆಯುಕ್ತೆ ಪಿ.ಹೇಮಲತಾ ಅವರು ಪದಕಗಳನ್ನು ವಿತರಿಸಿ ಮಾತನಾಡಿ, ‘ ಎಐ, ಡೇಟಾ ಅನಾಲಿಟಿಕ್ಸ್ ಮತ್ತು ಡಿಜಿಟಲ್ ರೂಪಾಂತರ ಸೇರಿ ವಿನೂತನ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಅರಿವು ಅಗತ್ಯ ’ ಎಂದರು. .‘ಪದವೀಧರರು ಜೀವನೋಪಾಯ ಸುಧಾರಿಸುವಂತಹ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಮುಂದುವರಿಯಬೇಕು’ ಎಂದರು. .ನಿರ್ವಹಣಾ ಸಂಸ್ಥೆಯ ನಿರ್ದೇಶಕ ಎಸ್.ಸೆಂಥಿಲ್ ವಿನಾಯಗಂ ಮಾತನಾಡಿ, ‘ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಉತ್ತಮ…
S. Senthil Vinayagam
1 quote“ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಉತ್ತಮ ಸಂಶೋಧನೆಗಳು ನಡೆಯುತ್ತಿರುವುದರಿಂದ ಆಂಧ್ರಪ್ರದೇಶ ಸರ್ಕಾರ ಹತ್ತು ಎಕರೆ ಭೂಮಿ ನೀಡಿದೆ.”
In the article
…ಬಗ್ಗೆ ಹೆಚ್ಚಿನ ಅರಿವು ಅಗತ್ಯ’ ಎಂದರು. .‘ಪದವೀಧರರು ಜೀವನೋಪಾಯ ಸುಧಾರಿಸುವಂತಹ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡು, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಮುಂದುವರಿಯಬೇಕು’ ಎಂದರು. .ನಿರ್ವಹಣಾ ಸಂಸ್ಥೆಯ ನಿರ್ದೇಶಕ ಎಸ್.ಸೆಂಥಿಲ್ ವಿನಾಯಗಂ ಮಾತನಾಡಿ, ‘ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಉತ್ತಮ ಸಂಶೋಧನೆಗಳು ನಡೆಯುತ್ತಿರುವುದರಿಂದ ಆಂಧ್ರಪ್ರದೇಶ ಸರ್ಕಾರ ಹತ್ತು ಎಕರೆ ಭೂಮಿ ನೀಡಿದೆ. ಕರ್ನಾಟಕದಲ್ಲಿಯೂ ರಬ್ಬರ್, ಕಾಫಿ ಸೇರಿ ತೋಟಗಾರಿಕೆ ಬೆಳೆಗಳ ಬಗ್ಗೆಯೂ ಹಲವು ಸಂಶೋಧನೆಗಳು ನಡೆಯುತ್ತಿವೆ’ ಎಂದು ತಿಳಿಸಿದರು. .ಡೀನ್ ಎನ್.ಜಾನ್ ಮೆನೋ ಮಾತನಾಡಿದರು. 343 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ |…
Sources1
- [1]Prajavanineutralತೋಟಗಾರಿಕೆ ನಿರ್ವಹಣಾ ಸಂಸ್ಥೆಯ ಘಟಿಕೋತ್ಸವ: ಉದ್ಯಮಶೀಲರಾಗಲು ಪದವೀಧರರಿಗೆ ಸಲಹೆ