The record
Written from the 1 report below. Nothing here is unsourced.
- Water levels in the Malaprabha and Neerasagar reservoirs have significantly decreased compared to last year due to a lack of rainfall.
- Residents of the twin cities of Hubballi-Dharwad are expressing anxiety about potential water scarcity in the upcoming summer months.
- While officials from L&T state that current supplies are sufficient for the city's daily needs, the depletion of local borewells and lower reservoir levels have prompted public concern.
Who said what2
Only words found exactly in the article are shown, attributed and linked to the line they came from.
Farhan
1 quote · 1 outlet
“ಸದ್ಯ ಅವಳಿ ನಗರದಲ್ಲಿ ನಿರಂತರ ನೀರಿನ ಯೋಜನೆಯಡಿ (24*7) ನೀರು ಪೂರೈಕೆಗೂ ಸಮಸ್ಯೆಯಾಗುವ ಲಕ್ಷಣ ಕಂಡು ಬರುತ್ತಿದೆ. ಮಳೆ ಕೊರತೆಯಿಂದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಲಿದೆ”
In the article
…ಟಿಎಂಸಿ ಕಡಿಮೆ ಆಗಿದೆ. ಈ ಜಲಾಶಯದ ನೀರನ್ನು ಮುಖ್ಯವಾಗಿ ಹಳೇಹುಬ್ಬಳ್ಳಿ ಭಾಗಕ್ಕೆ ಪೂರೈಸಲಾಗುತ್ತಿದೆ. ಮಳೆಗಾದಲ್ಲಿ ಈ ಭಾಗಕ್ಕೆ ಎಂಟು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಇನ್ನು ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಎದುರಾಗಿದೆ. .‘ ಸದ್ಯ ಅವಳಿ ನಗರದಲ್ಲಿ ನಿರಂತರ ನೀರಿನ ಯೋಜನೆಯಡಿ (24*7) ನೀರು ಪೂರೈಕೆಗೂ ಸಮಸ್ಯೆಯಾಗುವ ಲಕ್ಷಣ ಕಂಡು ಬರುತ್ತಿದೆ. ಮಳೆ ಕೊರತೆಯಿಂದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಲಿದೆ ’ ಎಂದು ಮಂಗಳ ಓಣಿ ನಿವಾಸಿ ಫರ್ಹಾನ್ ತಿಳಿಸಿದರು. .‘ಪ್ರಸ್ತುತ ವರ್ಷ ಮಳೆ ಕೊರತೆಯಿಂದ ಮಲಪ್ರಭಾ ಮತ್ತು ನೀರಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅವಳಿ ನಗರಕ್ಕೆ ಪ್ರತಿದಿನ 260 ಎಂಎಲ್ಡಿ ನೀರು ಅಗತ್ಯವಿದೆ. ಒಂದು ವರ್ಷಕ್ಕೆ 2.5 ಟಿಎಂಸಿಯಿಂದ 3 ಟಿಎಂಸಿ…
L&T Official
1 quote · 1 outlet
“ಪ್ರಸ್ತುತ ವರ್ಷ ಮಳೆ ಕೊರತೆಯಿಂದ ಮಲಪ್ರಭಾ ಮತ್ತು ನೀರಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅವಳಿ ನಗರಕ್ಕೆ ಪ್ರತಿದಿನ 260 ಎಂಎಲ್ಡಿ ನೀರು ಅಗತ್ಯವಿದೆ. ಒಂದು ವರ್ಷಕ್ಕೆ 2.5 ಟಿಎಂಸಿಯಿಂದ 3 ಟಿಎಂಸಿ ನೀರು ಬೇಕು. ನೀರು ಪೂರೈಕೆಯಲ್ಲಿ ಕೊರತೆ ಆಗುವುದಿಲ್ಲ”
In the article
…ಅವಳಿ ನಗರದಲ್ಲಿ ನಿರಂತರ ನೀರಿನ ಯೋಜನೆಯಡಿ (24*7) ನೀರು ಪೂರೈಕೆಗೂ ಸಮಸ್ಯೆಯಾಗುವ ಲಕ್ಷಣ ಕಂಡು ಬರುತ್ತಿದೆ. ಮಳೆ ಕೊರತೆಯಿಂದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಲಿದೆ’ ಎಂದು ಮಂಗಳ ಓಣಿ ನಿವಾಸಿ ಫರ್ಹಾನ್ ತಿಳಿಸಿದರು. .‘ ಪ್ರಸ್ತುತ ವರ್ಷ ಮಳೆ ಕೊರತೆಯಿಂದ ಮಲಪ್ರಭಾ ಮತ್ತು ನೀರಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅವಳಿ ನಗರಕ್ಕೆ ಪ್ರತಿದಿನ 260 ಎಂಎಲ್ಡಿ ನೀರು ಅಗತ್ಯವಿದೆ. ಒಂದು ವರ್ಷಕ್ಕೆ 2.5 ಟಿಎಂಸಿಯಿಂದ 3 ಟಿಎಂಸಿ ನೀರು ಬೇಕು. ನೀರು ಪೂರೈಕೆಯಲ್ಲಿ ಕೊರತೆ ಆಗುವುದಿಲ್ಲ ’ ಎಂದು ಎಲ್ ಆ್ಯಂಡ್ ಟಿ ಸಂಸ್ಥೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ...260919-24-123893 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಖಲೀಲಅಹ್ಮದ…
Coverage1
All filed from India
Named India · IN-KA · Hubballi-Dharwad · Malaprabha reservoir · Neerasagar Reservoir · Farhan · L&T
The 1 report is listed beside the record.
Ask this story
Answers cite the reports above, or say they can't.
