Skip to content
TodayPrism
Updated 2h agoBusiness & Markets

D.K. Shivakumar Promises Meeting on Milk Price Increase

Headline by Prism · from 1 report

Karnataka Deputy Chief Minister D.K. Shivakumar announced plans to hold a meeting regarding farmers' demands for increasing milk procurement prices.

1 outlet · 1 report · KannadaOne source so far

The record

Written from the 1 report below. Nothing here is unsourced.

  • Farmers in Karnataka are demanding an increase in milk procurement prices, citing higher production costs and comparing rates to those in neighboring Tamil Nadu.
  • Deputy Chief Minister D.K.
  • Shivakumar stated that local milk cooperatives are currently facing losses because farmers are diverting milk to neighboring states where prices are higher.
  • The government intends to hold a meeting soon to discuss potential price adjustments to support local dairy producers.

What to watch next

  • Government meeting with milk federations
  • Possible decision on milk procurement price hike

Who said what2

Only words found exactly in the article are shown, attributed and linked to the line they came from.

D.K. Shivakumar

2 quotes · 1 outlet

  • ತಮಿಳುನಾಡಿನಲ್ಲಿ ಲೀಟರ್ ಹಾಲಿಗೆ ₹9ರಿಂದ ₹10 ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಉತ್ಪಾದಕರಿಗೆ ಲೀಟರ್ ಹಾಲಿಗೆ ₹8ರಿಂದ ₹9 ಹೆಚ್ಚಳ ಮಾಡಬೇಕು ಎಂದು ರೈತರು ಗಲಾಟೆ ಮಾಡುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಹಾಲಿನ ಒಕ್ಕೂಟಗಳ ಸಭೆ ನಡೆಸಲಾಗುವುದು
    [1]Prajavani2h agoOpen at the quote ↗
    In the article

    ಹಾಲಿನ ಖರೀದಿ ದರ ಏರಿಕೆ ಮಾಡಬೇಕು ಎಂದು ರೈತರಿಂದ ಬೇಡಿಕೆ ಹೆಚ್ಚಾಗಿದ್ದು, ಈ ಸಂಬಂಧ ಶೀಘ್ರವೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ತಮಿಳುನಾಡಿನಲ್ಲಿ ಲೀಟರ್ ಹಾಲಿಗೆ ₹9ರಿಂದ ₹10 ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಉತ್ಪಾದಕರಿಗೆ ಲೀಟರ್ ಹಾಲಿಗೆ ₹8ರಿಂದ ₹9 ಹೆಚ್ಚಳ ಮಾಡಬೇಕು ಎಂದು ರೈತರು ಗಲಾಟೆ ಮಾಡುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಹಾಲಿನ ಒಕ್ಕೂಟಗಳ ಸಭೆ ನಡೆಸಲಾಗುವುದು ’ ಎಂದು ಹೇಳಿದರು. ‘ಇಂಡಿ, ಬೂಸಾ ಬೆಲೆ ಜಾಸ್ತಿಯಾಗಿದ್ದು, ಮೇವು ಸಿಗದಂತಾಗಿದೆ. ಹಾಲು ಉತ್ಪಾದಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾಲು ಉತ್ಪಾದಕ ಸಹಕಾರ ಸಂಘಗಳು ಕೂಡ ನಷ್ಟದಲ್ಲಿವೆ. ಪಕ್ಕದ ರಾಜ್ಯಗಳಲ್ಲಿ ಹಾಲಿನ ದರ ಜಾಸ್ತಿ ಇರುವುದರಿಂದ ಅಲ್ಲಿಗೆ ಹೆಚ್ಚಿನ

  • ಇಂಡಿ, ಬೂಸಾ ಬೆಲೆ ಜಾಸ್ತಿಯಾಗಿದ್ದು, ಮೇವು ಸಿಗದಂತಾಗಿದೆ. ಹಾಲು ಉತ್ಪಾದಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾಲು ಉತ್ಪಾದಕ ಸಹಕಾರ ಸಂಘಗಳು ಕೂಡ ನಷ್ಟದಲ್ಲಿವೆ. ಪಕ್ಕದ ರಾಜ್ಯಗಳಲ್ಲಿ ಹಾಲಿನ ದರ ಜಾಸ್ತಿ ಇರುವುದರಿಂದ ಅಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಹೋಗುತ್ತಿದೆ. ಇದರಿಂದ ನಂದಿನಿ ಹಾಲು ಉತ್ಪಾದಕ ಸೊಸೈಟಿಗಳು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಇದನ್ನು ತಡೆಯಲು ಏನು ಮಾಡಬೇಕು ಎಂಬುದರ ಕುರಿತು ಚರ್ಚಿಸಲಾಗುವುದು
    [1]Prajavani2h agoOpen at the quote ↗
    In the article

    ಲೀಟರ್ ಹಾಲಿಗೆ ₹9ರಿಂದ ₹10 ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಉತ್ಪಾದಕರಿಗೆ ಲೀಟರ್ ಹಾಲಿಗೆ ₹8ರಿಂದ ₹9 ಹೆಚ್ಚಳ ಮಾಡಬೇಕು ಎಂದು ರೈತರು ಗಲಾಟೆ ಮಾಡುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಹಾಲಿನ ಒಕ್ಕೂಟಗಳ ಸಭೆ ನಡೆಸಲಾಗುವುದು’ ಎಂದು ಹೇಳಿದರು. ‘ ಇಂಡಿ, ಬೂಸಾ ಬೆಲೆ ಜಾಸ್ತಿಯಾಗಿದ್ದು, ಮೇವು ಸಿಗದಂತಾಗಿದೆ. ಹಾಲು ಉತ್ಪಾದಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾಲು ಉತ್ಪಾದಕ ಸಹಕಾರ ಸಂಘಗಳು ಕೂಡ ನಷ್ಟದಲ್ಲಿವೆ. ಪಕ್ಕದ ರಾಜ್ಯಗಳಲ್ಲಿ ಹಾಲಿನ ದರ ಜಾಸ್ತಿ ಇರುವುದರಿಂದ ಅಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಹೋಗುತ್ತಿದೆ. ಇದರಿಂದ ನಂದಿನಿ ಹಾಲು ಉತ್ಪಾದಕ ಸೊಸೈಟಿಗಳು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಇದನ್ನು ತಡೆಯಲು ಏನು ಮಾಡಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ’ ಎಂದು ತಿಳಿಸಿದರು. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಚಿಕ್ಕಮಗಳೂರು: ಹಾಲಿನ ಖರೀದಿ ದರ ಏರಿಕೆ ಮಾಡಬೇಕು ಎಂದು ರೈತರಿಂದ ಬೇಡಿಕೆ ಹೆಚ್ಚಾಗಿದ್ದು, ಈ

Coverage1

1 report
Indian-language1

All filed from India

Named India · IN-KA · Nandini · DK Shivakumar

Ask this story

Answers cite the reports above, or say they can't.

← Today’s record

D.K. Shivakumar Promises Meeting on Milk Price Increase | Prism