Skip to content
TodayPrism
Updated 1h ago

Ganesh idol re-installed in Huvinahadagali; immersion set for September 28

Headline by Prism · from 1 report

A Ganesh idol was re-installed in Huvinahadagali following previous unrest, with a planned immersion procession route through Islampete on September 28.

1 outlet · 1 report · KannadaOne source so far

From the reports · 1 photo

The record

Written from the 1 report below. Nothing here is unsourced.

  • Authorities in Huvinahadagali permitted the re-installation of a Ganesh idol after a previous procession was blocked by local residents in Islampete.
  • Conflict initially arose on Friday, prompting police intervention and later negotiations between community groups and the district administration.
  • The immersion procession for the new idol is now scheduled to follow the original route through Islampete on September 28.
  • High security remains in place across the town to ensure the procession proceeds peacefully.

What to watch next

  • The Ganesh immersion procession scheduled for September 28 in Huvinahadagali.
  • The role of the Home Minister regarding potential actions against those creating anarchy.

Who said what2

Only words found exactly in the article are shown, attributed and linked to the line they came from.

Krishna Nayk

1 quote · 1 outlet

  • 28ರಂದು ಶಾಂತಿಯುತವಾಗಿಯೇ ವಿಸರ್ಜನಾ ಮೆರವಣಿಗೆ ಇಸ್ಲಾಂಪೇಟೆ ಮಾರ್ಗದಲ್ಲಿ ತೆರಳುತ್ತದೆ.
    [1]Prajavani1h agoOpen at the quote ↗
    In the article

    ಎರಡೇ ದಿನದಲ್ಲಿ ಕೊರವರ ಓಣಿಯಲ್ಲಿ ಭಾನುವಾರ ಮತ್ತೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದೇ 28ರಂದು ಇಸ್ಲಾಂಪೇಟೆಯ ಮೂಲಕವೇ ವಿಸರ್ಜನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಶಾಸಕ ಕೃಷ್ಣ ನಾಯ್ಕ್ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. 28ರಂದು ಶಾಂತಿಯುತವಾಗಿಯೇ ವಿಸರ್ಜನಾ ಮೆರವಣಿಗೆ ಇಸ್ಲಾಂಪೇಟೆ ಮಾರ್ಗದಲ್ಲಿ ತೆರಳುತ್ತದೆ. ಬಳಿಕ ಈ ಮೆರವಣಿಗೆ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ವಿಲೀನಗೊಳ್ಳುತ್ತದೆ. ಕೆಲವರ ಪಿತೂರಿಯಂದ ಶುಕ್ರವಾರದ ಮೆರವಣಿಗೆಗೆ ಅಡ್ಡಿ ಉಂಟುಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾರೂ ಇಂತಹ ಅಚಾತುರ್ಯದ ಕೆಲಸಕ್ಕೆ ಕೈಹಾಕಬಾರದು. ಎಲ್ಲರೂ ಸಹಕರಿಸಬೇಕು ಎಂದು ಮನವಿ

Abhinava Halavirappajja Swamiji

1 quote · 1 outlet

  • ನಾವು ಯಾರ ವಿರುದ್ಧವೂ ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದನ್ನು ಪ್ರಶ್ನಿಸುತ್ತಿದ್ದೇವೆ.
    [1]Prajavani1h agoOpen at the quote ↗
    In the article

    ಕೆಲವರ ಪಿತೂರಿಯಂದ ಶುಕ್ರವಾರದ ಮೆರವಣಿಗೆಗೆ ಅಡ್ಡಿ ಉಂಟುಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾರೂ ಇಂತಹ ಅಚಾತುರ್ಯದ ಕೆಲಸಕ್ಕೆ ಕೈಹಾಕಬಾರದು. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಮಾತನಾಡಿ, ನಾವು ಯಾರ ವಿರುದ್ಧವೂ ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದನ್ನು ಪ್ರಶ್ನಿಸುತ್ತಿದ್ದೇವೆ. ಜಿಲ್ಲಾಡಳಿತದ ತೀರ್ಮಾನ ಸ್ವಾಗತಾರ್ಹವಾಗಿದ್ದು, ಎಲ್ಲರೂ ಶಾಂತಿಯುತವಾಗಿ ಪಾಲ್ಗೊಳ್ಳಬೇಕು. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಪಟ್ಟಣದ ಗೋಣಿಬಸವೇಶ್ವರ ಸ್ವಾಮಿ ದೇವಸ್ಥಾನ

Coverage1

1 report
Indian-language1

All filed from India

Named India · IN-KA · Huvinahadagali · Vijayanagara · Abhinava Halavirappajja Swamiji · Bharatiya Janata Party · Hirehadagali Halaswamy Math · Kavitha S. Mannikeri · Krishna Nayk · S. Jahnavi · S. Sanjeev Reddy

Ask this story

Answers cite the reports above, or say they can't.

← Today’s record

Ganesh idol re-installed in Huvinahadagali; immersion set for September 28 | Prism