Skip to content
TodayPrism
Updated 2d agoPolitics

KRS Party protests in Belur to declare taluk as drought-hit

Headline by Prism · from 2 reports

The Karnataka Rashtra Samithi (KRS) party initiated an indefinite protest in Belur, demanding the government declare the taluk drought-hit.

1 outlet · 2 reports · Kannada

The record

Written from the 2 reports below. Nothing here is unsourced.

  • The Karnataka Rashtra Samithi (KRS) party began an indefinite day-and-night protest at the Belur taluk office on Wednesday.
  • The protesters are demanding that Belur taluk be declared drought-hit by the Karnataka government.
  • Protesters said the taluk received only 20 inches of rain against the usual 50 inches, leaving crops withered and cattle without fodder.
  • District in-charge Minister K.M.
  • Shivalingegowda and Deputy Commissioner K.S.
  • Lathakumari visited the protest site.
  • Protesters said the drought tag matters because it would bring farmers food security, compensation, and cattle fodder.
  • They will not end the protest until officials give a firm assurance of inclusion in the drought-hit list.

What to watch next

  • Whether the district administration gives a written assurance to include Belur taluk in the drought-hit list
  • Whether the indefinite protest continues or is called off after official talks
  • Any response from Belur MLA H.K. Suresh, whom protesters accused of failing to fight for the taluk

What changed2

Every report on this story, newest first. Times are when each outlet published.

  1. Prajavani2d ago[1]

    ಬೇಲೂರು ಬರಪೀಡಿತ ಪ್ರದೇಶ ಘೋಷಣೆ: ಕೆಆರ್‌ಎಸ್ ಪಕ್ಷದ ಧರಣಿ ಅಂತ್ಯ
  2. Prajavani3d ago[2]

    ಬೇಲೂರು ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಕೆಆರ್‌ಎಸ್ ಪಕ್ಷದ ಪ್ರತಿಭಟನೆ

Who said what5

Only words found exactly in the article are shown, attributed and linked to the line they came from.

Adesh

President of the KRS party's Belur taluk unit

3 quotes · 1 outlet

  • ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ.
    [1]Prajavani2d agoOpen at the quote ↗
    In the article

    ಪ್ರತಿಭಟನೆ ಗುರುವಾರ ಅಂತ್ಯವಾಯಿತು. .ಬುಧವಾರ ರಾತ್ರಿ ತಾಲ್ಲೂಕು ಕಚೇರಿ ಆವರಣದಲ್ಲೆ ಮಲಗಿದ ಕಾರ್ಯಕರ್ತರು, ಗುರುವಾರ ಸರ್ಕಾರ ಬರಪಟ್ಟಿಗೆ ಸೇರಿಸಿದ ಮಾಹಿತಿ ಸಿಕ್ಕ ನಂತರ ಪ್ರತಿಭಟನೆ ಹಿಂಪಡೆದರು. .ಕೆಆರ್ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆದೇಶ್ ಮಾತನಾಡಿ, ‘ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ನಮ್ಮ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದರೂ ಯಾವೊಬ್ಬ ಅಧಿಕಾರಿಗಳು ಬಂದಿಲ್ಲ. ಉಪ ವಿಭಾಗಾಧಿಕಾರಿ ಬಂದು, ಯಾರಾದರೂ ಇಬ್ಬರು ಮಾತನಾಡಲು ಬನ್ನಿ ಎನ್ನುತ್ತಾರೆ. ನಾವು ವ್ಯವಹಾರಕ್ಕೆ ಬಂದಿಲ್ಲ. ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ನಮ್ಮ

  • ತಾಲ್ಲೂಕಿನಲ್ಲಿ ವಾಡಿಕೆಯಂತೆ 50 ಇಂಚು ಮಳೆಯಾಗಬೇಕಿತ್ತು. ಆದರೆ ಕೇವಲ 20ಇಂಚು ಮಳೆಯಾಗಿದೆ. ಬೆಳೆಗಳು ಒಣಗಿ ನಿಂತಿದ್ದು ರೈತರು ಸಂಕಷ್ಟದಲ್ಲಿದ್ದಾರೆ.
    [2]Prajavani3d agoOpen at the quote ↗
    In the article

    ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಆಗಮಿಸಿ ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸುವ ಸೂಕ್ತ ಭರವಸೆ ನೀಡುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು. .ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಆದೇಶ್ ಮಾತನಾಡಿ, ‘ ತಾಲ್ಲೂಕಿನಲ್ಲಿ ವಾಡಿಕೆಯಂತೆ 50 ಇಂಚು ಮಳೆಯಾಗಬೇಕಿತ್ತು. ಆದರೆ ಕೇವಲ 20ಇಂಚು ಮಳೆಯಾಗಿದೆ. ಬೆಳೆಗಳು ಒಣಗಿ ನಿಂತಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಬೇಲೂರು ಮತ್ತು ಸಕಲೇಶಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂದು ರಾಜ್ಯ ಸರ್ಕಾರ ಬರ ಪಟ್ಟಿಗೆ ಸೇರಿಸುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಅನುಮಾನ ಮೂಡುತ್ತಿದ್ದು, ರಾಜಕೀಯಕ್ಕಾಗಿ ರೈತರ ಬಲಿಕೊಡಬೇಡಿ’ ಎಂದರು. .‘ಶಾಸಕ

Harshavardhana

Secretary of the KRS party's district unit

1 quote · 1 outlet

  • ನಾವು ರೈತರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ಬೇಲೂರಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸಬಾರದು
    [1]Prajavani2d agoOpen at the quote ↗
    In the article

    ಬಂದು, ಯಾರಾದರೂ ಇಬ್ಬರು ಮಾತನಾಡಲು ಬನ್ನಿ ಎನ್ನುತ್ತಾರೆ. ನಾವು ವ್ಯವಹಾರಕ್ಕೆ ಬಂದಿಲ್ಲ. ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ನಮ್ಮ ಹೋರಾಟ ಕಾಣಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದರು. .ಜಿಲ್ಲಾ ಘಟಕದ ಕಾರ್ಯದರ್ಶಿ ಹರ್ಷವರ್ಧನ ಮಾತನಾಡಿ, ‘ ನಾವು ರೈತರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ಬೇಲೂರಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸಬಾರದು ’ ಎಂದರು. .ಕೆಆರ್ಎಸ್ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಸೀಫ್, ಅರೇಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಕುಮಾರ್, ಹಳೇಬೀಡು ಹೋಬಳಿ ಘಟಕದ ಅಧ್ಯಕ್ಷ ಮನು, ಮಾದಿಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಸೋಮೇಗೌಡ, ಬಿಕ್ಕೋಡು ಹೋಬಳಿ ಘಟಕದ ಅಧ್ಯಕ್ಷ ಪ್ರವೀಣ್, ಜಿಲ್ಲಾ ಯುವ ಘಟಕದ

Devaraju

President of the KRS party's district unit

1 quote · 1 outlet

  • ಬೆಳೆಗಳು ಒಣಗಿ ಹೋಗಿವೆ, ಕೊಳವೆ ಬಾವಿಗಳು ನಿಂತಿವೆ. ಈ ಸಂದರ್ಭದಲ್ಲಿ ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಿದರೆ ರೈತರಿಗೆ ಆಹಾರ ಭದ್ರತೆ ದೊರೆಯುತ್ತದೆ.
    [2]Prajavani3d agoOpen at the quote ↗
    In the article

    ಹೋರಾಟಕ್ಕೆ ಬೆಂಬಲ ಕೊಡುತ್ತೇನೆ ಎಂದು ಹೇಳುವುದಲ್ಲ. ನಿಜವಾದ ಜನನಾಯಕರಾದ್ದರೆ ವಿಧಾನಸೌಧದಲ್ಲಿ ಹೋರಾಟ ಮಾಡಲಿ. ಅಲ್ಲಿ ಹೋರಾಟ ಮಾಡಲು ನಮ್ಮನ್ನು ಕರೆಯಿರಿ ನಾವು ಬಂದು ಬೆಂಬಲ ಕೊಡುತ್ತೇವೆ’ ಎಂದರು. .ಕೆಆರ್ ಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು ಮಾತನಾಡಿ, ‘ ಬೆಳೆಗಳು ಒಣಗಿ ಹೋಗಿವೆ, ಕೊಳವೆ ಬಾವಿಗಳು ನಿಂತಿವೆ. ಈ ಸಂದರ್ಭದಲ್ಲಿ ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಿದರೆ ರೈತರಿಗೆ ಆಹಾರ ಭದ್ರತೆ ದೊರೆಯುತ್ತದೆ. ಪರಿಹಾರ ಸಿಗುತ್ತದೆ ಹಾಗೂ ಜಾನುವಾರುಗಳಿಗೆ ಮೇವು ದೊರೆಯುತ್ತದೆ’ ಎಂದು ಆರೋಪಿಸಿದರು. .ಕೆಆರ್ ಎಸ್ ಪಕ್ಷದ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಉಮೇಶ್ ಬೆಳಗುಂಬಾ, ಕಾರ್ಯದರ್ಶಿ ಹರ್ಷವರ್ಧನ್, ಅರೇಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಕುಮಾರ್, ಹಳೇಬೀಡು ಹೋಬಳಿ ಘಟಕದ

Related reporting

Grouped by subject or cast while the story boundary is under human review. No chronology is implied.

Loading the story…

Why it matters3

Who is affected first and what likely follows, with a direction and a horizon. Extracted from the reports, never invented.

  • Belur taluk (Karnataka) drought hit declaration· immediate
  • Belur taluk farmers and residents drought relief eligibility· weeks
  • Karnataka Rashtra Samithi protest called off· immediate

Coverage1

2 reports
Indian-language2

All filed from IndiaSingle origin

Named India · Belur · Adesh · BHIM Army · Devaraju · Harshavardhana · H.K. Suresh · Karnataka Rashtra Samithi · Lathakumari K.S. · Shivalinge Gowda K.M.

Ask this story

Answers cite the reports above, or say they can't.

← Today’s recordOpen the grouping

KRS Party protests in Belur to declare taluk as drought-hit | Prism