Skip to content
TodayPrism
Updated 3h agoPolitics

Karnataka releases 1 crore per constituency for drinking water management

Headline by Prism · from 1 report

The Karnataka state government has released 1 crore rupees per assembly constituency to manage drinking water shortages in Yadgir district.

1 outlet · 1 report · KannadaOne source so far

The record

Written from the 1 report below. Nothing here is unsourced.

  • Yadgir district officials have been instructed by Secretary Manoj Jain to prioritize drinking water supply and effective water management due to severe drought conditions.
  • The government has allocated 1 crore rupees for each assembly constituency to address potential shortages in rural and urban areas.
  • Officials must also accelerate water projects and monitor groundwater levels to ensure residents and livestock have adequate access to water.

What to watch next

  • Progress of the Jaladhare water scheme and multi-village drinking water projects
  • Groundwater level monitoring in affected areas
  • Execution of drought management plans by district departments

Who said what2

Only words found exactly in the article are shown, attributed and linked to the line they came from.

Manoj Jain

2 quotes · 1 outlet

  • ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ ₹ 1 ಕೋಟಿ ಬಿಡುಗಡೆಯಾಗಿದೆ. ಕ್ರಿಯಾಯೋಜನೆ ಅನ್ವಯ ಸೂಕ್ತಕ್ರಮ ಕೈಗೊಂಡು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು
    [1]Prajavani3h agoOpen at the quote ↗
    In the article

    ಯಾದಗಿರಿ: ‘ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ ₹ 1 ಕೋಟಿ ಬಿಡುಗಡೆಯಾಗಿದೆ. ಕ್ರಿಯಾಯೋಜನೆ ಅನ್ವಯ ಸೂಕ್ತಕ್ರಮ ಕೈಗೊಂಡು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. .ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿಪತ್ತು ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. .‘ತೀವ್ರ

  • ತೀವ್ರ ಬರದ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ನೀರಿನ ಕೊರತೆ ಆಗದಂತೆ ನಿಗಾವಹಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮುಂದೆ ಉದ್ಭವಿಸಬಹುದಾದ ನೀರಿನ ಅಭಾವ ಕುರಿತು ಪೂರ್ವಭಾವಿಯಾಗಿ ನಿಗಾವಹಿಸಬೇಕು
    [1]Prajavani3h agoOpen at the quote ↗
    In the article

    ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. .ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿಪತ್ತು ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. .‘ ತೀವ್ರ ಬರದ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ನೀರಿನ ಕೊರತೆ ಆಗದಂತೆ ನಿಗಾವಹಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮುಂದೆ ಉದ್ಭವಿಸಬಹುದಾದ ನೀರಿನ ಅಭಾವ ಕುರಿತು ಪೂರ್ವಭಾವಿಯಾಗಿ ನಿಗಾವಹಿಸಬೇಕು ’ ಎಂದರು. .‘ಪ್ರತಿ ಕ್ಷೇತ್ರಗಳಲ್ಲಿ ನಿರಂತರವಾಗಿ ಅಂತರ್ಜಲ ಮಟ್ಟದ ಪ್ರಮಾಣವನ್ನು ಪರೀಕ್ಷೆ ಮಾಡಬೇಕು. ನೀರು ಪೋಲಾಗದಂತೆ ಜಾಣ್ಮೆಯಿಂದ ನೀರು ಬಳಕೆಗೆ ನಿಗಾ ಇರಿಸಬೇಕು’ ಎಂದು ಹೇಳಿದರು. .‘ಜಿಲ್ಲೆಯಲ್ಲಿ ಜಲಧಾರೆ ಯೋಜನೆಯಡಿಯ ಕಾಮಗಾರಿಗಳನ್ನು ಚುರುಕುಗೊಳಿಸಬೇಕು.

Coverage1

1 report
Indian-language1

All filed from India

Named India · IN-KA · Yadgir · Government of Karnataka · Manoj Jain · Pruthvik Shankar · Rahul Pandve · Yadgir district administration

Ask this story

Answers cite the reports above, or say they can't.

← Today’s record

Karnataka releases 1 crore per constituency for drinking water management | Prism