Skip to content
TodayPrism
Updated 2h agoPolitics

Kasturirangan report must be completely canceled: Araga Jnanendra

Headline by Prism · from 1 report

Legislator Araga Jnanendra demands the complete cancellation of the Kasturirangan report to protect the residents of the Malnad region.

1 outlet · 1 report · KannadaOne source so far

The record

Written from the 1 report below. Nothing here is unsourced.

  • Member of the Legislative Assembly Araga Jnanendra has called for the complete rejection of the Kasturirangan report, citing concerns for the livelihoods of people in the Malnad region.
  • During a public discussion in Thirthahalli, he emphasized the need for a permanent solution rather than temporary measures.
  • He also demanded an investigation into allegations regarding foreign funding of the Goa Foundation, an environmental organization linked to the committee's formation.

What to watch next

  • Potential government response to demands for the report's cancellation.
  • Further developments regarding the investigation into the funding of the Goa Foundation.

Who said what2

Only words found exactly in the article are shown, attributed and linked to the line they came from.

Araga Jnanendra

2 quotes · 1 outlet

  • ವರದಿ ಸಂಪೂರ್ಣವಾಗಿ ರದ್ದಾದರೆ ಮಾತ್ರ ಮಲೆನಾಡಿನ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ
    [1]Prajavani3h agoOpen at the quote ↗
    In the article

    ಶಿವಮೊಗ್ಗ: ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜಕೀಯ ಮಾಡದೆ, ಮಲೆನಾಡಿನ ಜನರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ವರದಿ ಸಂಪೂರ್ಣವಾಗಿ ರದ್ದಾದರೆ ಮಾತ್ರ ಮಲೆನಾಡಿನ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ತೀರ್ಥಹಳ್ಳಿಯಲ್ಲಿ ಶನಿವಾರ ನಡೆದ ಕಸ್ತೂರಿರಂಗನ್ ವರದಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಿ ಜಾರಿಗೆ ಸಂಬಂಧಿಸಿದಂತೆ ಮಲೆನಾಡಿನ ಜನರಲ್ಲಿ ಸಾಕಷ್ಟು ಆತಂಕವಿದೆ. ಈ ಸಮಸ್ಯೆಗೆ ತಾತ್ಕಾಲಿಕ

  • ಕಸ್ತೂರಿ ರಂಗನ್ ಸಮಿತಿ ರಚನೆಗೆ ಕಾರಣವಾದ ಪರಿಸರಾಸಕ್ತರ ಸಂಘಟನೆ ಗೋವಾ ಫೌಂಡೇಶನ್ ಗೆ ವಿದೇಶದಿಂದ ಹಣ ಬರುತ್ತಿದೆ ಎಂಬ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಯೋಜನೆಯ ಉದ್ದೇಶ ಹಾಗೂ ಅದರ ಹಿಂದಿರುವ ವಿಚಾರಗಳ ಬಗ್ಗೆ ಸ್ಪಷ್ಟತೆ ದೊರೆಯಬೇಕು
    [1]Prajavani3h agoOpen at the quote ↗
    In the article

    ಶನಿವಾರ ನಡೆದ ಕಸ್ತೂರಿರಂಗನ್ ವರದಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಿ ಜಾರಿಗೆ ಸಂಬಂಧಿಸಿದಂತೆ ಮಲೆನಾಡಿನ ಜನರಲ್ಲಿ ಸಾಕಷ್ಟು ಆತಂಕವಿದೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು. ಕಸ್ತೂರಿ ರಂಗನ್ ಸಮಿತಿ ರಚನೆಗೆ ಕಾರಣವಾದ ಪರಿಸರಾಸಕ್ತರ ಸಂಘಟನೆ ಗೋವಾ ಫೌಂಡೇಶನ್ ಗೆ ವಿದೇಶದಿಂದ ಹಣ ಬರುತ್ತಿದೆ ಎಂಬ ಆರೋಪಗಳಿವೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಯೋಜನೆಯ ಉದ್ದೇಶ ಹಾಗೂ ಅದರ ಹಿಂದಿರುವ ವಿಚಾರಗಳ ಬಗ್ಗೆ ಸ್ಪಷ್ಟತೆ ದೊರೆಯಬೇಕು ’ ಎಂದು ಹೇಳಿದರು. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಶಿವಮೊಗ್ಗ: ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜಕೀಯ ಮಾಡದೆ, ಮಲೆನಾಡಿನ ಜನರ ಹಿತದೃಷ್ಟಿಯಿಂದ

Coverage1

1 report
Indian-language1

All filed from India

Named India · IN-KA · Goa Foundation · Kasturirangan Committee · Malnad · Thirthahalli · Araga Jnanendra

Ask this story

Answers cite the reports above, or say they can't.

← Today’s record

Kasturirangan report must be completely canceled: Araga Jnanendra | Prism