The record
Written from the 1 report below. Nothing here is unsourced.
- JDS state spokesperson Venkanagowda R.
- Govindagoudra has accused the Karnataka government of neglecting farmers by excluding Gadag taluk from the list of drought-affected areas.
- He noted that the district administration reported a 60 percent rain deficit in the region.
- He demanded that the state government provide clarity on the criteria used to determine the list of drought-hit areas.
Who said what1
Only words found exactly in the article are shown, attributed and linked to the line they came from.
Venkanagowda R. Govindagoudra
1 quote · 1 outlet
“ಯಾವ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು”
In the article
…ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪಿಸಿದ್ದಾರೆ. .‘ತಾಲ್ಲೂಕಿನಲ್ಲಿ ಶೇ 60ರಷ್ಟು ಮಳೆ ಕೊರತೆ ಇದೆ ಎಂಬುದಾಗಿ ಜಿಲ್ಲಾಡಳಿತ ವರದಿ ನೀಡಿದೆ. ಆದರೂ ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಯಾವ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ’ ಎಂದಿದ್ದಾರೆ. .‘ಗದಗ ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ, ರಾಜ್ಯ ಸರ್ಕಾರವು ರೈತರ ಬಾಳಿನೊಂದಿಗೆ ಚೆಲ್ಲಾಟ ಆಡುತ್ತಿರುವುದು ಖಂಡನೀಯ. ಈ ಸಂಕಷ್ಟದ ಸಮಯದಲ್ಲಿ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
Coverage1
All filed from India
Named India · IN-KA · Gadag · Government of Karnataka · DK Shivakumar · Janata Dal (Secular) · Venkanagowda R. Govindagoudra
The 1 report is listed beside the record.
Ask this story
Answers cite the reports above, or say they can't.
