Skip to content
TodayPrism
Updated 3h agoPolitics

Gadag faces injustice: JDS state spokesperson Venkanagowda alleges

Headline by Prism · from 1 report

JDS spokesperson Venkanagowda R. Govindagoudra criticizes the Karnataka government for failing to declare Gadag taluk as drought-affected.

1 outlet · 1 report · KannadaOne source so far

The record

Written from the 1 report below. Nothing here is unsourced.

  • JDS state spokesperson Venkanagowda R.
  • Govindagoudra has accused the Karnataka government of neglecting farmers by excluding Gadag taluk from the list of drought-affected areas.
  • He noted that the district administration reported a 60 percent rain deficit in the region.
  • He demanded that the state government provide clarity on the criteria used to determine the list of drought-hit areas.

Who said what1

Only words found exactly in the article are shown, attributed and linked to the line they came from.

Venkanagowda R. Govindagoudra

1 quote · 1 outlet

  • ಯಾವ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು
    [1]Prajavani3h agoOpen at the quote ↗
    In the article

    ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪಿಸಿದ್ದಾರೆ. .‘ತಾಲ್ಲೂಕಿನಲ್ಲಿ ಶೇ 60ರಷ್ಟು ಮಳೆ ಕೊರತೆ ಇದೆ ಎಂಬುದಾಗಿ ಜಿಲ್ಲಾಡಳಿತ ವರದಿ ನೀಡಿದೆ. ಆದರೂ ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಯಾವ ಆಧಾರದಲ್ಲಿ ಈ ಪಟ್ಟಿ ತಯಾರಿಸಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ’ ಎಂದಿದ್ದಾರೆ. .‘ಗದಗ ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ, ರಾಜ್ಯ ಸರ್ಕಾರವು ರೈತರ ಬಾಳಿನೊಂದಿಗೆ ಚೆಲ್ಲಾಟ ಆಡುತ್ತಿರುವುದು ಖಂಡನೀಯ. ಈ ಸಂಕಷ್ಟದ ಸಮಯದಲ್ಲಿ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Coverage1

1 report
Indian-language1

All filed from India

Named India · IN-KA · Gadag · Government of Karnataka · DK Shivakumar · Janata Dal (Secular) · Venkanagowda R. Govindagoudra

Ask this story

Answers cite the reports above, or say they can't.

← Today’s record

Gadag faces injustice: JDS state spokesperson Venkanagowda alleges | Prism