The record
Written from the 1 report below. Nothing here is unsourced.
- Former MLA K.
- Annadani has accused local officials and politicians of failing to address land encroachment and irrigation issues in Malavalli taluk.
- He stated that despite a report from the Deputy Lokayukta highlighting illegal land occupation, the administration has failed to recover the lands.
- Additionally, he criticized the lack of water allocation for local tanks and the non-implementation of promised irrigation projects, claiming these failures are causing significant losses to the government and local farmers.
What to watch next
- Government action regarding the recovery of 800 acres of encroached land.
- Response from irrigation and agricultural ministers regarding water allocation to tanks.
- Status of the 580 crore rupee irrigation project mentioned.
Who said what3
Only words found exactly in the article are shown, attributed and linked to the line they came from.
K. Annadani
3 quotes · 1 outlet
“ಮಳವಳ್ಳಿ ತಾಲ್ಲೂಕಿನಲ್ಲಿ ಎಲ್ಲ ರಂಗದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಉಪ ಲೋಕಾಯುಕ್ತರ ವರದಿಯಲ್ಲೇ ಬಹಿರಂಗವಾಗಿದೆ”
In the article
…ಮಂಡ್ಯ: ‘ ಮಳವಳ್ಳಿ ತಾಲ್ಲೂಕಿನಲ್ಲಿ ಎಲ್ಲ ರಂಗದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಉಪ ಲೋಕಾಯುಕ್ತರ ವರದಿಯಲ್ಲೇ ಬಹಿರಂಗವಾಗಿದೆ ’ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಆರೋಪಿಸಿದರು. .ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ 800 ಎಕರೆ ಭೂ ಒತ್ತುವರಿ ಮಾಡಲಾಗಿದೆ. ಈ ಪೈಕಿ 305 ಆರ್ಟಿಸಿಯನ್ನು ವಜಾ ಮಾಡಲಾಗಿದೆ. ಆದರೆ, ಇನ್ನೂ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿಲ್ಲ. ಒಂದು…
“ತಾಲ್ಲೂಕಿನಲ್ಲಿ 800 ಎಕರೆ ಭೂ ಒತ್ತುವರಿ ಮಾಡಲಾಗಿದೆ. ಈ ಪೈಕಿ 305 ಆರ್ಟಿಸಿಯನ್ನು ವಜಾ ಮಾಡಲಾಗಿದೆ. ಆದರೆ, ಇನ್ನೂ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿಲ್ಲ. ಒಂದು ಗುಂಟೆ ಜಮೀನು ಕೂಡ ಸರ್ಕಾರದ ಸುಪರ್ದಿಗೆ ತಗೊಂಡಿಲ್ಲ ಏಕೆ?”
In the article
…ಮಂಡ್ಯ: ‘ಮಳವಳ್ಳಿ ತಾಲ್ಲೂಕಿನಲ್ಲಿ ಎಲ್ಲ ರಂಗದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಉಪ ಲೋಕಾಯುಕ್ತರ ವರದಿಯಲ್ಲೇ ಬಹಿರಂಗವಾಗಿದೆ’ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಆರೋಪಿಸಿದರು. .ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ ತಾಲ್ಲೂಕಿನಲ್ಲಿ 800 ಎಕರೆ ಭೂ ಒತ್ತುವರಿ ಮಾಡಲಾಗಿದೆ. ಈ ಪೈಕಿ 305 ಆರ್ಟಿಸಿಯನ್ನು ವಜಾ ಮಾಡಲಾಗಿದೆ. ಆದರೆ, ಇನ್ನೂ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿಲ್ಲ. ಒಂದು ಗುಂಟೆ ಜಮೀನು ಕೂಡ ಸರ್ಕಾರದ ಸುಪರ್ದಿಗೆ ತಗೊಂಡಿಲ್ಲ ಏಕೆ? ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. .ಕೇವಲ ಆರ್ಟಿಸಿ ವಜಾ ಮಾಡಿ ಹಾಗೇ ಬಿಟ್ಟರೆ ಮತ್ತೆ ಭೂಗಳ್ಳರು ಹಾಗೆಯೇ ಅನುಭವದಲ್ಲಿ ಇರುತ್ತಾರೆ. ಜಿಲ್ಲಾಧಿಕಾರಿಯವರು ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಇವರು ಸುಮ್ಮನೆ ಎಲ್ಲರನ್ನೂ ಬ್ಯಾಲೆನ್ಸ್…
Coverage1
All filed from India
Named India · IN-KA · Malavalli · Mandya · K. Annadani · Lokayukta
The 1 report is listed beside the record.
Ask this story
Answers cite the reports above, or say they can't.
