Skip to content
TodayPrism
Updated 2h agoPolitics

Ashoka demands ₹50,000 per acre drought relief for farmers

Headline by Prism · from 1 report

R. Ashoka has demanded that the Karnataka government provide drought relief of ₹50,000 per acre to farmers before convening a special legislative session.

1 outlet · 1 report · KannadaOne source so far

From the reports · 1 photo

The record

Written from the 1 report below. Nothing here is unsourced.

  • Opposition leader R.
  • Ashoka criticized the state government for delaying drought declarations and failing to provide immediate financial aid to farmers facing crop losses.
  • He urged the government to allocate ₹10 crore for drinking water and start local relief efforts before seeking assistance from the central government.
  • Additionally, the BJP intends to request an extension of the upcoming legislative session from three days to one week to thoroughly discuss drought and the Kasturirangan report.
  • The demand reflects growing pressure on the administration to address the ongoing agrarian crisis in the state.

What to watch next

  • Legislative Business Advisory Committee meeting regarding the session duration
  • State government decision on the amount of drought relief per acre
  • Potential all-party delegation to the central government for drought aid

Who said what2

Only words found exactly in the article are shown, attributed and linked to the line they came from.

R. Ashoka

2 quotes · 1 outlet

  • ವಿಶೇಷ ಅಧಿವೇಶನಕ್ಕೂ ಮುನ್ನ ಪ್ರತಿ ಎಕರೆಗೆ ₹50,000 ಬರ ಪರಿಹಾರ ಬಿಡುಗಡೆ ಮಾಡಿ, ರಾಜ್ಯ ಸರ್ಕಾರವು ರೈತರ ಪರವಾದ ತನ್ನ ಬದ್ಧತೆಯನ್ನು ತೋರಿಸಬೇಕು
    [1]Prajavani2h agoOpen at the quote ↗
    In the article

    ಬೆಂಗಳೂರು: ‘ರೈತರ ಹೆಸರಿನಲ್ಲಿ ಬರಿಯ ಘೋಷಣೆ ಮಾಡಿದರೆ ಸಾಲದು. ವಿಶೇಷ ಅಧಿವೇಶನಕ್ಕೂ ಮುನ್ನ ಪ್ರತಿ ಎಕರೆಗೆ ₹50,000 ಬರ ಪರಿಹಾರ ಬಿಡುಗಡೆ ಮಾಡಿ, ರಾಜ್ಯ ಸರ್ಕಾರವು ರೈತರ ಪರವಾದ ತನ್ನ ಬದ್ಧತೆಯನ್ನು ತೋರಿಸಬೇಕು ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು. .ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರಗಾಲ ಬಂದು ತಿಂಗಳುಗಳೇ ಕಳೆದಿವೆ. ಬೆಳೆ ನಷ್ಟದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಸರ್ಕಾರ ಇನ್ನೂ ಬರ ಘೋಷಿಸುವುದರಲ್ಲಿಯೇ ಇದೆ’ ಎಂದು

  • ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ವರದಿಯನ್ನು ಸ್ವೀಕರಿಸಿದ್ದು 2013ರಲ್ಲಿದ್ದ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ. ಈ ವಿಚಾರದಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಅಗತ್ಯವಿಲ್ಲ
    [1]Prajavani2h agoOpen at the quote ↗
    In the article

    ಮೊದಲು ಒಂದಿಷ್ಟು ಪರಿಹಾರ ನೀಡಬೇಕು. ಆನಂತರ ಕೇಂದ್ರ ಸರ್ಕಾರದ ಬಳಿ ಹೆಚ್ಚಿನ ನೆರವು ಕೇಳಬಹುದು. ಸರ್ಕಾರ ಈ ಕೆಲಸ ಮಾಡಲಿ. ಕೇಂದ್ರದ ಬಳಿಗೆ ಸರ್ವಪಕ್ಷದ ನಿಯೋಗ ಹೋಗಿ, ಪರಿಹಾರ ಕೇಳೋಣ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. .ಕಸ್ತೂರಿ ರಂಗನ್ ವರದಿಗೆ ವಿರೋಧ: ‘ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ವರದಿಯನ್ನು ಸ್ವೀಕರಿಸಿದ್ದು 2013ರಲ್ಲಿದ್ದ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ. ಈ ವಿಚಾರದಲ್ಲಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಅಗತ್ಯವಿಲ್ಲ ’ ಎಂದು ಅಶೋಕ ಹೇಳಿದರು. .‘ಬರಗಾಲ ಮತ್ತು ಕಸ್ತೂರಿ ರಂಗನ್ ವರದಿಯಂತಹ ಮಹತ್ವದ ಎರಡು ವಿಚಾರಗಳನ್ನು ಕೇವಲ ಮೂರು ದಿನಗಳಲ್ಲಿ ಸಮಗ್ರವಾಗಿ ಚರ್ಚಿಸಲು ಸಾಧ್ಯವಿಲ್ಲ. ಆದ್ದರಿಂದ ನಾಳೆ ನಡೆಯಲಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕು ಎಂದು

Coverage1

1 report
Indian-language1

All filed from India

Named India · Karnataka Government · Bharatiya Janata Party · Manmohan Singh · R. Ashok

Ask this story

Answers cite the reports above, or say they can't.

← Today’s record

Ashoka demands ₹50,000 per acre drought relief for farmers | Prism