Skip to content
TodayPrism
Updated 1h agoPolitics

Minister Shivalinge Gowda faces backlash for controversial remarks on giving money to officials

Headline by Prism · from 1 report

Minister Shivalinge Gowda caused controversy by suggesting it is the public's duty to provide respectful payments to officials who complete their work.

1 outlet · 1 report · KannadaOne source so far

From the reports · 1 photo

The record

Written from the 1 report below. Nothing here is unsourced.

  • Minister Shivalinge Gowda stated during a public meeting in Sakaleshpur that it is a citizen's duty to provide respectful payments to officials for completing tasks.
  • Attendees at the meeting challenged the remark by asking why such payments are necessary given that officials already receive salaries.
  • Leader of the Opposition R.
  • Ashok criticized the statement as essentially legitimizing bribery.
  • The minister later clarified that he meant offering respect, not bribes, and ordered police to remove a critic from the meeting.

What to watch next

  • Possible further protests or criticism from political opponents regarding the minister's statement
  • Official clarification or disciplinary action from the ruling party

Who said what2

Only words found exactly in the article are shown, attributed and linked to the line they came from.

Shivalinge Gowda

1 quote · 1 outlet

  • ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ
    [1]TV9 Kannada1h agoOpen at the quote ↗
    In the article

    ಈ ಹೇಳಿಕೆ ನೀಡಿರುವುದು ಲಂಚವನ್ನು ಅಧಿಕೃತಗೊಳಿಸಿದಂತಿದೆ ಎಂದವರು ಆರೋಪಿಸಿದ್ದಾರೆ. ಹಾಸನ, ಸೆಪ್ಟೆಂಬರ್ 20: ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೇಗೌಡ ಮಾತಿನ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ. ಸಚಿವರ ಮಾತಿಗೆ ಸ್ಥಳದಲ್ಲಿದ್ದ ಜನರು ಕೆರಳಿದ್ದು, ಗೌರವಯುತವಾಗಿ ಯಾಕೆ ಕೊಡಬೇಕು? ಅವರಿಗೆ ಸಂಬಳ ಕೊಡಲ್ವಾ? ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗ್ರಾಸವಾಗಿದೆ.

R. Ashok

1 quote · 1 outlet

  • ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಈ ಹೇಳಿಕೆ ನೀಡಿರುವುದು ಲಂಚವನ್ನು ಅಧಿಕೃತಗೊಳಿಸಿದಂತಿದೆ
    [1]TV9 Kannada1h agoOpen at the quote ↗
    In the article

    ಸಕಲೇಶಪುರ ಪ್ರಜಾಸೇವೆ ಆಂದೋಲನ ಸಭೆಯಲ್ಲಿ "ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ" ಎಂದು ಹೇಳುವ ಮೂಲಕ ಸಚಿವ ಶಿವಲಿಂಗೇಗೌಡರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸಚಿವರ ಹೇಳಿಕೆ ಬಗ್ಗೆ ಕಿಡಿ ಕಾರಿರುವ ವಿಪಕ್ಷ ನಾಯಕ ಆರ್. ಅಶೋಕ್, ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಈ ಹೇಳಿಕೆ ನೀಡಿರುವುದು ಲಂಚವನ್ನು ಅಧಿಕೃತಗೊಳಿಸಿದಂತಿದೆ ಎಂದವರು ಆರೋಪಿಸಿದ್ದಾರೆ. ಹಾಸನ, ಸೆಪ್ಟೆಂಬರ್ 20: ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೇಗೌಡ ಮಾತಿನ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ

Coverage1

1 report
Indian-language1

All filed from India

Named India · IN-KA · Hassan · Sakaleshpur · R. Ashok · Shivalinge Gowda

Ask this story

Answers cite the reports above, or say they can't.

← Today’s record

Minister Shivalinge Gowda faces backlash for controversial remarks on giving money to officials | Prism