Karnataka politician KN Rajanna stated that the strength of the Congress party depends on Siddaramaiah's political influence and discussed caste-based voting dynamics in the state.

Reader brief
Through the Reader lens: Former Karnataka Minister KN Rajanna remarked that the Congress party is strong if Chief Minister Siddaramaiah remains strong, and becomes weak if he weakens. He emphasized Siddaramaiah's role in securing AHINDA votes, comparing his caste-based influence to BS Yediyurappa for BJP and HD Deve Gowda for JD(S). Rajanna also questioned the extent of Vokkaliga community support for DK Shivakumar, arguing that the community primarily trusts Deve Gowda.
What was said2
Attributed, verbatim. Every quote is checked against the article it came from. One that does not match is not shown.
K.N. Rajanna
2 quotes“ಡಿ.ಕೆ.ಶಿವಕುಮಾರ್ ಒಕ್ಕಲಿಗರ ಲೀಡರ್ ಅಂತ ತಾನೇ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಿರೋದು”
In the article
…ತುಮಕೂರು: ‘ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಲೀಡರ್ ಅಂತ ತಾನೇ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಿರೋದು ’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು. ‘ಡಿಕೆಶಿ ನೋಡಿ ಒಕ್ಕಲಿಗರೆಲ್ಲಾ ಕಾಂಗ್ರೆಸ್ಗೆ ಮತ ಹಾಕಲ್ಲ. ಅವರು ಈಗ ಸಿಎಂ ಆಗಿರುವ ಕಾರಣಕ್ಕೆ ಶೇ 5ರಷ್ಟು ಒಕ್ಕಲಿಗರ ಮತಗಳು ಕಾಂಗ್ರೆಸ್ಗೆ ಬರಬಹುದು. ಅದರಿಂದ ಪಕ್ಷ ಗೆಲ್ಲಬೇಕಲ್ಲ’ ಎಂದು ಅವರು ಈಚೆಗೆ ನೀಡಿದ್ದ ಹೇಳಿಕೆ…
“ಸಿದ್ದರಾಮಯ್ಯ ಅವರು ಅಹಿಂದ ಪ್ರಶ್ನಾತೀತ ನಾಯಕ. ಅವರು ಪಕ್ಷದಲ್ಲಿ ಸಕ್ರಿಯವಾಗಿರುತ್ತಾರೆ.”
In the article
…‘ನನ್ನ ಮಾತು ಎಷ್ಟು ನಡೆಯುತ್ತೆ, ಎಷ್ಟು ನಡೆಯಲ್ಲ ಗೊತ್ತು’ ಎಂಬ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಅವರ ಯಾವ ಮಾತು ನಡೆದಿದ್ಯೋ, ಇಲ್ಲವೋ ಅನ್ನೋದನ್ನು ಅವರೇ ಹೇಳಲು ಶಕ್ತರು’ ಎಂದರು. .ಸುರ್ಜೇವಾಲಾ ಭೇಟಿಯಾದ ರಾಜಣ್ಣ.‘ ಸಿದ್ದರಾಮಯ್ಯ ಅವರು ಅಹಿಂದ ಪ್ರಶ್ನಾತೀತ ನಾಯಕ. ಅವರು ಪಕ್ಷದಲ್ಲಿ ಸಕ್ರಿಯವಾಗಿರುತ್ತಾರೆ. ಅಪೆಕ್ಸ್ ಬ್ಯಾಂಕ್ಗೆ ನನ್ನನ್ನು ಅಧ್ಯಕ್ಷ ಮಾಡಲು ಅವರು ಪ್ರಯತ್ನ ಪಟ್ಟಿದ್ದರು. ಅವರ ಪ್ರಯತ್ನಕ್ಕೆ ಫಲ ಸಿಕ್ಕಲಿಲ್ಲ. ಈ ಒಂದು ಕಾರಣ ಇಟ್ಟುಕೊಂಡು ಅವರ ಮಾತು ಪಕ್ಷದಲ್ಲಿ ನಡೆಯುವುದಿಲ್ಲ ಎನ್ನುವುದು ಸರಿಯಲ್ಲ’ ಎಂದರು. ಮಹಿಳಾ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ,…
Sources3
- [1]Prajavanineutralಚುನಾವಣೆ ಬಳಿಕವೇ ಡಿಕೆಶಿ ಒಕ್ಕಲಿಗರ ನಾಯಕ ಎನ್ನುವುದು ಗೊತ್ತಾಗಲಿದೆ: ರಾಜಣ್ಣ
- [2]TV9 Kannadaneutralಕ್ಷೇತ್ರ ಮರುವಿಂಗಡಣೆಯಾದ್ರೆ ಮಧುಗಿರಿಯಿಂದ ಲೋಕಸಭೆಗೆ ಸ್ಪರ್ಧೆ ಪಕ್ಕಾ, ಮಹಿಳಾ ಮೀಸಲಾತಿಗೆ ಬೆಂಬಲ: ರಾಜಣ್ಣ ಖಡಕ್ ಮಾತು
- [3]TV9 Kannadaneutralಸಿದ್ದರಾಮಯ್ಯ ಸ್ಟ್ರಾಂಗ್ ಇದ್ರೆ ಕಾಂಗ್ರೆಸ್ ಪಕ್ಷವೂ ಸ್ಟ್ರಾಂಗ್, ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ