The record
Written from the 1 report below. Nothing here is unsourced.
- In Nagamangala, where a Ganesh immersion procession once sparked communal violence two years ago, the local Muslim community has stepped forward to lead this year's festivities.
- Muslim youth helped transport the Ganesh idol, while mosque committee leaders honored the procession with garlands.
- Participants from both religious communities exchanged greetings and shared food and water, highlighting a spirit of reconciliation and communal harmony.
Who said what1
Only words found exactly in the article are shown, attributed and linked to the line they came from.
Irfan Pasha
1 quote · 1 outlet
“ಹಬ್ಬಗಳು ನಮ್ಮ ನಡುವಿನ ಪ್ರೀತಿ ಮತ್ತು ಸೌಹಾರ್ದ ಹೆಚ್ಚಿಸಬೇಕು. ಪಟ್ಟಣದಲ್ಲಿ ವರ್ಷಗಳಿಂದ ಎಲ್ಲ ಸಮುದಾಯದವರು ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ. ಈ ಸಂಪ್ರದಾಯ ನಮ್ಮ ಸನಾತನ ಬಾಂಧವ್ಯದ ಸಂಕೇತ”
In the article
…ಹಾಗೂ ಕುಡಿಯುವ ನೀರನ್ನು ವಿತರಿಸಿದರು. ‘ಗಣಪತಿ ಬಪ್ಪಾ ಮೋರಯಾ’ ಎಂದು ಜೈಕಾರ ಹಾಕಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಹಿಂದೂ ಬಾಂಧವರನ್ನು ಪ್ರೀತಿಯಿಂದ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಮಸೀದಿ ಕಮಿಟಿ ಕಾರ್ಯದರ್ಶಿ ಇರ್ಫಾನ್ ಪಾಷ ಮಾತನಾಡಿ, ‘ ಹಬ್ಬಗಳು ನಮ್ಮ ನಡುವಿನ ಪ್ರೀತಿ ಮತ್ತು ಸೌಹಾರ್ದ ಹೆಚ್ಚಿಸಬೇಕು. ಪಟ್ಟಣದಲ್ಲಿ ವರ್ಷಗಳಿಂದ ಎಲ್ಲ ಸಮುದಾಯದವರು ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ. ಈ ಸಂಪ್ರದಾಯ ನಮ್ಮ ಸನಾತನ ಬಾಂಧವ್ಯದ ಸಂಕೇತ ’ ಎಂದು ಹೇಳಿದರು. ಸಹೋದರತ್ವ ಭಾವನೆ ತೋರಿದ ಹಿಂದೂ– ಮುಸ್ಲಿಂ ಯುವಕರ ಕಾರ್ಯಕ್ಕೆ ಡಿವೈಎಸ್ಪಿ ಬಿ.ಚಲುವರಾಜು, ಇನ್ಸ್ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಸಿಪಿಐ ಹೇಮಂತ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage1
All filed from India
Named India · IN-KA · Ganesh Utsava Samiti · Nagamangala · B. Chaluvaraju · Hemanthkumar · Irfan Pasha · Shivakumar
The 1 report is listed beside the record.
Ask this story
Answers cite the reports above, or say they can't.
