The record
Written from the 1 report below. Nothing here is unsourced.
- A comedian mimicked Prime Minister Narendra Modi during a Congress event in Indore attended by Rahul Gandhi.
- Several BJP leaders publicly condemned the incident and mocked the Congress party.
- Kiren Rijiju expressed disbelief that a party in power for decades has turned into a circus.
- The controversy highlights the ongoing political tensions between the BJP and the Congress party.
Who said what2
Only words found exactly in the article are shown, attributed and linked to the line they came from.
Kiren Rijiju
Union Minister
1 quote · 1 outlet
“ಪ್ರಧಾನಿ ಮೋದಿ ಅವರು ಜಗತ್ತಿನ ‘ಅತ್ಯಂತ ಜನಪ್ರಿಯ’ ಚುನಾಯಿತ ನಾಯಕರಾಗಿದ್ದಾರೆ ಎಂಬುದು ಭಾರತೀಯರಿಗೆ ಹೆಮ್ಮೆ ತಂದಿದೆ. ಆದರೆ, ಸುಮಾರು ಆರು ದಶಕಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷವೊಂದು, ಸರ್ಕಸ್ ಆಗಿ ಬದಲಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಅದು ಜೋಕರ್ಗಳ ಪಕ್ಷವಾಗಿ ಬದಲಾಗಿದೆ. ವಯಸ್ಸಾದ ತಾಯಿ ಮತ್ತು ಭಾರತದ ಪ್ರಧಾನ ಮಂತ್ರಿಯವರನ್ನು ಗೇಲಿ ಮಾಡಲು ನಿಮಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ?”
In the article
…ಬಿಜೆಪಿ ವ್ಯಂಗ್ಯವಾಡಿದೆ. ಇಂದೋರ್ನಲ್ಲಿ ನಡೆದ ಛತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಜತೆಯಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಮಿಮಿಕ್ರಿ ಮಾಡಿದ ಘಟನೆಯು ವಿವಾದಕ್ಕೆ ಕಾರಣವಾಗಿದ್ದು, ಇದನ್ನು ಬಿಜೆಪಿ ಟೀಕಿಸಿದೆ. ಪ್ರಧಾನಿ ಮೋದಿ ಅವರು ಜಗತ್ತಿನ ‘ಅತ್ಯಂತ ಜನಪ್ರಿಯ’ ಚುನಾಯಿತ ನಾಯಕರಾಗಿದ್ದಾರೆ ಎಂಬುದು ಭಾರತೀಯರಿಗೆ ಹೆಮ್ಮೆ ತಂದಿದೆ. ಆದರೆ, ಸುಮಾರು ಆರು ದಶಕಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷವೊಂದು, ಸರ್ಕಸ್ ಆಗಿ ಬದಲಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಅದು ಜೋಕರ್ಗಳ ಪಕ್ಷವಾಗಿ ಬದಲಾಗಿದೆ. ವಯಸ್ಸಾದ ತಾಯಿ ಮತ್ತು ಭಾರತದ ಪ್ರಧಾನ ಮಂತ್ರಿಯವರನ್ನು ಗೇಲಿ ಮಾಡಲು ನಿಮಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ? ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ, ‘ಮನುಷ್ಯನಿಗೆ ವಿನಾಶ ಕಾಲ ಬಂದಾಗ, ಮೊದಲು ಅವನ ವಿವೇಕವೇ ಸತ್ತುಹೋಗುತ್ತದೆ’ ಎಂದು…
Smriti Irani
BJP National General Secretary
1 quote · 1 outlet
“ಮನುಷ್ಯನಿಗೆ ವಿನಾಶ ಕಾಲ ಬಂದಾಗ, ಮೊದಲು ಅವನ ವಿವೇಕವೇ ಸತ್ತುಹೋಗುತ್ತದೆ”
In the article
…ಭಾರತದ ಪ್ರಧಾನ ಮಂತ್ರಿಯವರನ್ನು ಗೇಲಿ ಮಾಡಲು ನಿಮಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ? ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ, ‘ ಮನುಷ್ಯನಿಗೆ ವಿನಾಶ ಕಾಲ ಬಂದಾಗ, ಮೊದಲು ಅವನ ವಿವೇಕವೇ ಸತ್ತುಹೋಗುತ್ತದೆ ’ ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಪಾಠಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. .ರಾಹುಲ್ ಪಕ್ಷವನ್ನು ತೊರೆದು ಕಾಮಿಡಿಯನ್ ಆದರೆ…
Coverage1
All filed from India
Named India · Narendra Modi · Bharatiya Janata Party · Congress · Devendra Fadnavis · Kiren Rijiju · Piyush Goyal · Rahul Gandhi · RSS · Sandeep Pathak · Smriti Irani
The 1 report is listed beside the record.
Ask this story
Answers cite the reports above, or say they can't.
