The record
Written from the 1 report below. Nothing here is unsourced.
- Authorities in Ron, Karnataka, have launched a project to relocate trees along Jakkali Road instead of cutting them down during road expansion.
- The move aims to balance urban development with environmental preservation.
- Mithun Patil, head of the local guarantee scheme committee, emphasized that developmental work should prioritize saving trees whenever possible.
Who said what1
Only words found exactly in the article are shown, attributed and linked to the line they came from.
Mithun Patil
1 quote · 1 outlet
“ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆಸದೆ ಸಾಧ್ಯವಾದಷ್ಟು ಮಟ್ಟಿಗೆ ಅವುಗಳನ್ನು ಉಳಿಸುವ ಕಾರ್ಯ ಆಗಬೇಕಾಗಿದೆ”
In the article
…ನಡೆಸದೆ ಅವುಗಳನ್ನು ರಕ್ಷಿಸಿ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಹೇಳಿದರು. .ಪಟ್ಟಣದ ಜಕ್ಕಲಿ ರಸ್ತೆಯಲ್ಲಿ ಮರಗಳ ಸ್ಥಳಾಂತರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆಸದೆ ಸಾಧ್ಯವಾದಷ್ಟು ಮಟ್ಟಿಗೆ ಅವುಗಳನ್ನು ಉಳಿಸುವ ಕಾರ್ಯ ಆಗಬೇಕಾಗಿದೆ ಎಂದರು. .ಯಲ್ಲಪ್ಪ ಕಿರೇಸೂರ, ಬಾವಸಾಬ್ ಬೆಟಗೇರಿ,ಮಲ್ಲಿಕ್ ಯಲಿಗಾರ, ಅಸ್ಲಾಂ ಕೊಪ್ಪಳ, ಅಶೋಕ್ ಗಡಗಿ, ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ಅನ್ವರ್ ಕೋಲಕಾರ ಇದ್ದರು. .260919-23-492312858 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ |…
Coverage1
All filed from India
Named India · IN-KA · Ron · Anwar Kolakara · Ashok Gadagi · Aslam Koppala · Bavasab Betageri · Mallik Yaligara · Mithun Patil · Ramesha Hosamani · Yallappa Kiresoor
The 1 report is listed beside the record.
Ask this story
Answers cite the reports above, or say they can't.
