The record
Written from the 1 report below. Nothing here is unsourced.
- The Social Welfare Department of Gundlupet has announced a pilgrimage for followers of B.R.
- Ambedkar to visit Deekshabhoomi in Nagpur, Maharashtra.
- Interested pilgrims can submit their applications online from September 19 to October 9, 2026.
- The pilgrimage is scheduled to take place from October 19 to 22, 2026.
What to watch next
- Application deadline on October 9, 2026.
- Selection process for the pilgrims.
Who said what1
Only words found exactly in the article are shown, attributed and linked to the line they came from.
Mohan Kumar
1 quote · 1 outlet
“2026ರ ಅಕ್ಟೋಬರ್ 19ರಿಂದ 22ರವರೆಗೆ ನಡೆಯಲಿರುವ ಯಾತ್ರೆಗೆ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಸೆ. 19ರಿಂದ ಅಕ್ಟೋಬರ್ 9ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ”
In the article
…2026–27ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿಯಲ್ಲಿ ನಡೆಯಲಿರುವ ಪ್ರವರ್ತನ ದಿನ ಕಾರ್ಯಕ್ರಮದ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಗೆ ದೀಕ್ಷಾಭೂಮಿ ಯಾತ್ರೆ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ. . 2026ರ ಅಕ್ಟೋಬರ್ 19ರಿಂದ 22ರವರೆಗೆ ನಡೆಯಲಿರುವ ಯಾತ್ರೆಗೆ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಸೆ. 19ರಿಂದ ಅಕ್ಟೋಬರ್ 9ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದ್ದಾರೆ. .ಆಸಕ್ತರು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ www.swd.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಗುಂಡ್ಲುಪೇಟೆ ತಾಲ್ಲೂಕಿನ ಸಮಾಜ…
Coverage1
All filed from India
Named India · IN-KA · Deekshabhoomi · Gundlupet · Nagpur · B.R. Ambedkar · Mohan Kumar · Social Welfare Department
The 1 report is listed beside the record.
Ask this story
Answers cite the reports above, or say they can't.
