The record
Written from the 1 report below. Nothing here is unsourced.
- Residents of Amalapura village in Bidar taluk have launched an indefinite protest demanding land for a burial ground for Scheduled Castes.
- District Minister Eshwar B.
- Khandre visited the protest site and assured the villagers that the issue would be resolved within a week.
- However, the protesters stated they will not end their demonstration until they receive official documentation confirming the land allocation.
What to watch next
- Whether the land is officially registered as a burial ground within one week
- Whether the protesters end their demonstration after receiving official documentation
Who said what2
Only words found exactly in the article are shown, attributed and linked to the line they came from.
Eshwar B. Khandre
1 quote · 1 outlet
“ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಲಾಗುವುದು”
In the article
…ಬೀದರ್: ತಾಲ್ಲೂಕಿನ ಅಮಲಾಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಮಂಜೂರಿಗೆ ಆಗ್ರಹಿಸಿ ನಗರದಲ್ಲಿ ಗ್ರಾಮಸ್ಥರ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭೇಟಿ ಕೊಟ್ಟು, ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. .ಗ್ರಾಮದ ಸರ್ವೆ ನಂ. 71ರ ಜಮೀನು ಸ್ಮಶಾನ ಭೂಮಿಯಾಗಿ ದಾಖಲಿಸಿ, ಪಹಣಿಯಲ್ಲಿ ಲಿಖಿತವಾಗಿ ದಾಖಲಾಗುವವರೆಗೆ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ. ಮೌಖಿಕ ಭರವಸೆಯಿಂದ ಧರಣಿ ಕೈಬಿಡುವುದಿಲ್ಲ, ಅಧಿಕೃತ ದಾಖಲೆ ದೊರೆಯಬೇಕು ಎಂದು ಧರಣಿ ನಿರತರು…
Dharna protesters
1 quote · 1 outlet
“ಗ್ರಾಮದ ಸರ್ವೆ ನಂ. 71ರ ಜಮೀನು ಸ್ಮಶಾನ ಭೂಮಿಯಾಗಿ ದಾಖಲಿಸಿ, ಪಹಣಿಯಲ್ಲಿ ಲಿಖಿತವಾಗಿ ದಾಖಲಾಗುವವರೆಗೆ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ. ಮೌಖಿಕ ಭರವಸೆಯಿಂದ ಧರಣಿ ಕೈಬಿಡುವುದಿಲ್ಲ, ಅಧಿಕೃತ ದಾಖಲೆ ದೊರೆಯಬೇಕು”
In the article
…ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಮಂಜೂರಿಗೆ ಆಗ್ರಹಿಸಿ ನಗರದಲ್ಲಿ ಗ್ರಾಮಸ್ಥರ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭೇಟಿ ಕೊಟ್ಟು, ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. . ಗ್ರಾಮದ ಸರ್ವೆ ನಂ. 71ರ ಜಮೀನು ಸ್ಮಶಾನ ಭೂಮಿಯಾಗಿ ದಾಖಲಿಸಿ, ಪಹಣಿಯಲ್ಲಿ ಲಿಖಿತವಾಗಿ ದಾಖಲಾಗುವವರೆಗೆ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ. ಮೌಖಿಕ ಭರವಸೆಯಿಂದ ಧರಣಿ ಕೈಬಿಡುವುದಿಲ್ಲ, ಅಧಿಕೃತ ದಾಖಲೆ ದೊರೆಯಬೇಕು ಎಂದು ಧರಣಿ ನಿರತರು ಹೇಳಿದರು. .ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ತಹಶೀಲ್ದಾರ್ ರವೀಂದ್ರ ದಾಮಾ, ಮುಖಂಡರು ಹಾಜರಿದ್ದರು. .260919-33-1039592036 .ಪ್ರಜಾವಾಣಿ ಆ್ಯಪ್…
Coverage1
All filed from India
Named India · IN-KA · Amalapura · Bidar · Eshwar B. Khandre · Gitte Madhav Vitthalrao · Ravindra Dama · Surekha
The 1 report is listed beside the record.
Ask this story
Answers cite the reports above, or say they can't.
