The Karnataka State Stone Mine and Stone Crusher Owners Federation has initiated a statewide strike to protest against double taxation and unresolved administrative issues.

Reader brief
Through the Reader lens: Stone mining, stone crushing, and M-sand units across Karnataka have shut down following a strike call by the Karnataka State Stone Mine and Stone Crusher Owners Federation. The owners are protesting against the collection of royalty at two levels—from both contractors and crusher owners—and are demanding a unified single-window royalty system. Federation representatives stated that nearly 2,600 crushers and 5,800 quarries will remain closed, with supplies from neighboring states like Andhra Pradesh and Tamil Nadu also being blocked.
What to watch next
- Government response to the demand for a single-window royalty system
- Impact of the strike on ongoing construction and infrastructure projects
- Duration and potential escalation of the statewide mining and crushing shutdown
What was said2
Attributed, verbatim. Every quote is checked against the article it came from. One that does not match is not shown.
D. Siddaraju
2 quotes“ಸ್ಪಷ್ಟ ರಾಜಧನ ಸಂಗ್ರಹ ನೀತಿಯನ್ನು ಪ್ರಕಟಿಸುವವರೆಗೂ ಮುಷ್ಕರ ಮುಂದುವರಿಯಲಿದೆ”
In the article
…ಬಂದ್ ಮಾಡಲಿದೆ. .‘ರಸ್ತೆ, ಸೇತುವೆ ಮೊದಲಾದ ನಿರ್ಮಾಣ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ನೀಡುವ ಹಣದಲ್ಲೇ ವಿವಿಧ ಇಲಾಖೆಗಳು ರಾಜಧನವನ್ನು ಕಡಿತ ಮಾಡಿಕೊಳ್ಳುತ್ತವೆ. ಅದರೊಂದಿಗೆ, ಕ್ರಷರ್ ಮಾಲೀಕರಿಂದಲೂ ರಾಜಧನ ಸಂಗ್ರಹಿಸಲಾಗುತ್ತಿದೆ. ಇದನ್ನು ಕೈಬಿಡಬೇಕು. ಸ್ಪಷ್ಟ ರಾಜಧನ ಸಂಗ್ರಹ ನೀತಿಯನ್ನು ಪ್ರಕಟಿಸುವವರೆಗೂ ಮುಷ್ಕರ ಮುಂದುವರಿಯಲಿದೆ ’ ಎಂದು ಒಕ್ಕೂಟದ ಅಧ್ಯಕ್ಷ ಡಿ.ಸಿದ್ದರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. .‘ರಾಜ್ಯದಲ್ಲಿ ಸುಮಾರು 2,600 ಜಲ್ಲಿ ಕ್ರಷರ್ಗಳು ಮತ್ತು 5,800 ಕಲ್ಲು ಕ್ವಾರಿಗಳಿದ್ದು, ಗಣಿಗಾರಿಕೆ, ಸಾಗಣೆ ಮತ್ತು ಮಾರಾಟ ಎಲ್ಲವೂ ಸ್ಥಗಿತಗೊಳ್ಳಲಿದೆ. ಎಲ್ಲ…
“ಈವರೆಗೆ ಕಲ್ಲು ಗಣಿಗಾರಿಕೆ ವಲಯದಿಂದ ಸರ್ಕಾರಕ್ಕೆ ಸಂದಾಯವಾಗಿರುವ ರಾಜಧನದ ಒಟ್ಟಾರೆ ಮೊತ್ತದ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕು”
In the article
…ವಾಗೀಶ್, ಅಬ್ದುಲ್ ಮಜಿದ್, ಮನೋಜ್ ಶೆಟ್ಟರ್, ಪಂಚಮಿ ಶ್ರೀನಿವಾಸ್, ಸಿ.ಎಸ್. ಭಾಸ್ಕರ್, ಡಿ.ಆರ್. ಮಹೇಶ್, ಕೆ.ವಿ. ಚೌಧರಿ, ಉಮಾಶಂಕರಯ್ಯ ಹಾಗೂ ರಾಜ್ಯ ಪಟ್ಟಾ ಭೂಮಿ ಕ್ವಾರಿ ಮತ್ತು ಜಲ್ಲಿ ಕ್ರಶರ್ ಮಾಲೀಕರ ಸಂಘದ ಅಧ್ಯಕ್ಷ ವಿ.ಎಸ್. ಪಾಟೀಲ್ ಪಾಲ್ಗೊಂಡಿದ್ದರು. . ಈವರೆಗೆ ಕಲ್ಲು ಗಣಿಗಾರಿಕೆ ವಲಯದಿಂದ ಸರ್ಕಾರಕ್ಕೆ ಸಂದಾಯವಾಗಿರುವ ರಾಜಧನದ ಒಟ್ಟಾರೆ ಮೊತ್ತದ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕು –ಡಿ.ಸಿದ್ದರಾಜು, ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಬೆಂಗಳೂರು: ‘ಕಲ್ಲು ಗಣಿಗಾರಿಕೆಯ ರಾಜಧನ ಸಂಗ್ರಹಕ್ಕೆ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೊಳಿಸಬೇಕು’ ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಕಲ್ಲು…
Sources1
- [1]Prajavanineutralಕಲ್ಲು ಗಣಿಗಾರಿಕೆ: ಇಂದಿನಿಂದ ಕಲ್ಲು ಕ್ವಾರಿ, ಕ್ರಷರ್, ಎಂ.ಸ್ಯಾಂಡ್ ಘಟಕ ಬಂದ್