Skip to content
TodayPrism
Updated 2d agoPolitics

Government Declares Seven Talukas of Haveri District as Drought Hit

Headline by Prism · from 1 report

The Karnataka state government has declared seven talukas of Haveri district as drought-affected, bringing relief to struggling local farmers.

1 outlet · 1 report · KannadaOne source so far

From the reports · 1 photo

The record

Written from the 1 report below. Nothing here is unsourced.

  • The Karnataka government has declared seven talukas of Haveri district as drought-affected.
  • Haveri, Ranebennur and Savanur talukas were declared severely drought-hit, while Byadagi, Hanagal, Shiggaon and Rattihalli were declared moderately drought-affected.
  • Hirekerur is the only taluka in the district not on the drought list, and the district administration has already submitted a proposal to include it.
  • The order was issued on September 17 after a review of 65 talukas across the state, of which 53 were declared drought-hit.
  • The declaration matters because crops like cotton, maize, Byadagi chilli and groundnut have failed across the district, leaving farmers in financial distress and opening the way for drought-relief programmes.

What to watch next

  • Whether Hirekerur taluka is added to the drought list following the district administration's proposal.
  • Release of crop compensation to farmers, with a farmers' body demanding Rs 30,000 per acre.
  • Use of the about Rs 16 crore in the Deputy Commissioner's P D account for drought management.

Who said what1

Only words found exactly in the article are shown, attributed and linked to the line they came from.

Vijaymahantesh Danammanavar

Deputy Commissioner of Haveri district

1 quote · 1 outlet

  • ಮಳೆ ಕೊರತೆ, ತೇವಾಂಶ, ಬಿತ್ತನೆ ಪ್ರಮಾಣ ಸೇರಿ ಎಲ್ಲ ಮಾನದಂಡಗಳನ್ನು ಆಧರಿಸಿ ಬರಪೀಡಿತ ತಾಲ್ಲೂಕು ಎಂಬುದಾಗಿ ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾನದಂಡಗಳ ಮಾಹಿತಿಯು ಸಂಬಂಧಪಟ್ಟ ಇಲಾಖೆಗಳ ಬಳಿ ಲಭ್ಯವಿರುತ್ತದೆ. ಅದೇ ಮಾಹಿತಿ ಆಧರಿಸಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್ಡಿಎಂಎ) ಬರಪೀಡಿತ ತಾಲ್ಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಸುಮಾರು ₹ 16 ಕೋಟಿ ಇದೆ. ಈ ಹಣವನ್ನು ಬರಗಾಲ ನಿರ್ವಹಣೆಗೆ ಬಳಸಿಕೊಳ್ಳಬಹುದು
    [1]Prajavani2d agoOpen at the quote ↗
    In the article

    65 ತಾಲ್ಲೂಕುಗಳ ಬಗ್ಗೆ ಪರಿಶೀಲನೆ ನಡೆಯಿತು. ಅಂತಿಮವಾಗಿ ಹಾವೇರಿ ಜಿಲ್ಲೆಯ ಏಳು ತಾಲ್ಲೂಕುಗಳು (ಕೆಲ ದಿನಗಳ ಹಿಂದೆ ರಟ್ಟೀಹಳ್ಳಿ ತಾಲ್ಲೂಕು ಘೋಷಣೆ ಆಗಿದೆ) ಸೇರಿ ರಾಜ್ಯದ 53 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಸೆ. 17ರಂದು ಆದೇಶ ಹೊರಡಿಸಲಾಗಿದೆ. .‘ ಮಳೆ ಕೊರತೆ, ತೇವಾಂಶ, ಬಿತ್ತನೆ ಪ್ರಮಾಣ ಸೇರಿ ಎಲ್ಲ ಮಾನದಂಡಗಳನ್ನು ಆಧರಿಸಿ ಬರಪೀಡಿತ ತಾಲ್ಲೂಕು ಎಂಬುದಾಗಿ ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾನದಂಡಗಳ ಮಾಹಿತಿಯು ಸಂಬಂಧಪಟ್ಟ ಇಲಾಖೆಗಳ ಬಳಿ ಲಭ್ಯವಿರುತ್ತದೆ. ಅದೇ ಮಾಹಿತಿ ಆಧರಿಸಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್ಡಿಎಂಎ) ಬರಪೀಡಿತ ತಾಲ್ಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಸುಮಾರು ₹ 16 ಕೋಟಿ ಇದೆ. ಈ ಹಣವನ್ನು ಬರಗಾಲ ನಿರ್ವಹಣೆಗೆ ಬಳಸಿಕೊಳ್ಳಬಹುದು ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು. .‘ಹಾವೇರಿ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರಗಾಲ ಸಂಬಂಧಿತ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Related reporting

Grouped by subject or cast while the story boundary is under human review. No chronology is implied.

Loading the story…

Coverage1

1 report
Indian-language1

All filed from India

Named India · Haveri · Government of Karnataka · G. Parameshwara · Karnataka State Disaster Management Authority · Krishna Byre Gowda · Ramanna Kenchalleera · Rudrappa Lamani · State Farmers Association and Green Army · Vijaymahantesh Danammanavar

Ask this story

Answers cite the reports above, or say they can't.

← Today’s recordOpen the grouping

Government Declares Seven Talukas of Haveri District as Drought Hit | Prism