Union Minister Pralhad Joshi has demanded a court-monitored investigation into a bribery case involving a Dharwad Tahsildar.

Reader brief
Through the Reader lens: Tahsildar Sachchidananda Kuchanur was apprehended by Lokayukta police while allegedly accepting a bribe of ₹50 lakh. Union Minister Pralhad Joshi has called for a court-monitored probe, alleging that members of the Congress party were present at the scene and were subsequently released due to political pressure. Joshi emphasized the need for a direct investigation by the Lokayukta to ensure transparency in the case.
What to watch next
- Potential court-monitored investigation
- Investigation into the alleged involvement of Congress members
- Action by the Lokayukta regarding the bribery case
What was said1
Attributed, verbatim. Every quote is checked against the article it came from. One that does not match is not shown.
Pralhad Joshi
1 quote“ತಹಶೀಲ್ದಾರ್ ಸಚ್ಚಿದಾನಂದ ಅವರು ಲಂಚ ಪಡೆಯುವಾಗ ಕಾಂಗ್ರೆಸ್ನ ಕೆಲವರು ಅಲ್ಲಿದ್ದರು, ಅವರನ್ನು ಲೋಕಾಯುಕ್ತ ಪೊಲೀಸರು ಹಿಡಿದಿದ್ದರು ನಂತರ ಒತ್ತಡದ ಮೇರೆಗೆ ಅವರನ್ನು ಬಿಟ್ಟರು ಎಂಬ ಖಚಿತ ಮಾಹಿತಿ ಇದೆ.”
In the article
…ಪಡೆಯುವಾಗ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಪ್ರಕರಣದ ಕುರಿತು ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು’ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ ತಹಶೀಲ್ದಾರ್ ಸಚ್ಚಿದಾನಂದ ಅವರು ಲಂಚ ಪಡೆಯುವಾಗ ಕಾಂಗ್ರೆಸ್ನ ಕೆಲವರು ಅಲ್ಲಿದ್ದರು, ಅವರನ್ನು ಲೋಕಾಯುಕ್ತ ಪೊಲೀಸರು ಹಿಡಿದಿದ್ದರು ನಂತರ ಒತ್ತಡದ ಮೇರೆಗೆ ಅವರನ್ನು ಬಿಟ್ಟರು ಎಂಬ ಖಚಿತ ಮಾಹಿತಿ ಇದೆ. ಅಲ್ಲಿ ಯಾರಿದ್ದರೂ ಎಂದು ಪುರಾವೆ ಸಂಗ್ರಹ ಪ್ರಯತ್ನದಲ್ಲಿ ತೊಡಗಿದ್ದೇವೆ. ಲೋಕಾಯುಕ್ತರೇ ನೇರವಾಗಿ ಪ್ರಕರಣದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ‘ಏಕೀಕೃತ ಪಾವತಿ ವ್ಯವಸ್ಥೆಗೆ (ಯುಪಿಐ) ಕಟ್ಟುನಿಟ್ಟಾದ ಮೂಲಸೌಕರ್ಯ ಬೇಕು. ವ್ಯಾಪಾರಿಗೆ ಪಾವತಿಸುವ ₹ 2…
Sources1
- [1]Prajavanicriticalತಹಶೀಲ್ದಾರ್ ಲಂಚ ಪಡೆದ ಪ್ರಕರಣ; ಸಮಗ್ರ ತನಿಖೆಗೆ ಆಗ್ರಹ