← Today’s chart
POL1 sourceIN ×117 SEPT 2026 16:10 IST

New development schemes for Kalyana Karnataka region announced by D.K. Shivakumar

Headline by Prism · from 1 report

Chief Minister D.K. Shivakumar announced an annual grant of 5,000 crore rupees for the development of the Kalyana Karnataka region.

Reader brief

No Reader read of this story yet.

What was said2

Attributed, verbatim. Every quote is checked against the article it came from. One that does not match is not shown.

D.K. Shivakumar

2 quotes
  • ಬಿಜೆಪಿಯವರಿಗೆ ರಾಜಕೀಯ ಬೇಕು, ಬರದ ಬಗ್ಗೆ ಚರ್ಚೆ ಬೇಡ
    [1]TV9 Kannada· 17 Sept· opens on the quote
    In the article

    ವತಿಯಿಂದ ಅನುದಾನ ನೀಡಲು ಸೂಚಿಸಲಾಗಿದ್ದು, ಬೀದರ್ ಜಿಲ್ಲೆಯ ಬಸವಕಲ್ಯಾಣದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಪ್ರದೇಶ ಹೆಚ್ಚಿಸಲು ಬೃಹತ್ ಮಟ್ಟದಲ್ಲಿ ವೃಕ್ಷ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು. ಬಿಜೆಪಿಯವರಿಗೆ ರಾಜಕೀಯ ಬೇಕು, ಬರದ ಬಗ್ಗೆ ಚರ್ಚೆ ಬೇಡ ಎಂದ ಡಿಕೆ ಶಿವಕುಮಾರ್ ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಸಿಎಂ, ‘ಬಿಜೆಪಿಯವರಿಗೆ ರಾಜಕೀಯ ಬೇಕು, ಬರದ ಬಗ್ಗೆ ಚರ್ಚೆ ಬೇಡ, ಆದರೂ ಬರದ ವಿಚಾರದ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ಕರೆದಿದ್ದೇವೆ. ಕಸ್ತೂರಿ ರಂಗನ್ ವರದಿ, ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇವೆ.

  • ಎಲ್ಲಾ ಕೇಂದ್ರ ಮಂತ್ರಿಗಳಿಗೆ ಪಿಕ್ ಪಾಕೆಟ್ ವಿಷಯದಲ್ಲಿ ಪಿಹೆಚ್ಡಿ ಕೊಡಬೇಕು. ಏಕೆಂದರೆ ಪ್ರತಿನಿತ್ಯ ಇವರು ಪಿಕ್ ಪಾಕೆಟ್ ಮಾಡುತ್ತಿದ್ದಾರೆ.
    [1]TV9 Kannada· 17 Sept· opens on the quote
    In the article

    ಬಿತ್ತನೆ ನಡೆದಿದೆ ಎಂದು ಮಾಹಿತಿ ನೀಡಿದರು. ಪಿಕ್ ಪಾಕೆಟ್ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್ ‘ಯುಪಿಐ ಪಾವತಿ ಮೇಲೆ ತೆರಿಗೆ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ವರ್ತಕರ ಮೇಲೆ ತೆರಿಗೆ ವಿಧಿಸಿದರೆ ಅವರು ಯಾರ ಮೇಲೆ ಹಾಕುತ್ತಾರೆ’ ಎಂದು ಪ್ರಶ್ನಿಸಿದರು. ‘ ಎಲ್ಲಾ ಕೇಂದ್ರ ಮಂತ್ರಿಗಳಿಗೆ ಪಿಕ್ ಪಾಕೆಟ್ ವಿಷಯದಲ್ಲಿ ಪಿಹೆಚ್ಡಿ ಕೊಡಬೇಕು. ಏಕೆಂದರೆ ಪ್ರತಿನಿತ್ಯ ಇವರು ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಇದು ಖಂಡನೀಯ, ನಾವು ಸರ್ಕಾರ ನಿರ್ಧಾರವನ್ನ ಖಂಡಿಸುತ್ತೇವೆ. ಡಿಜಿಟಲ್ ವಹಿವಾಟು ಅಂತ ಹೇಳಿದ್ದರು, ಈಗ ಏಕೆ ಮತ್ತೆ ತೆರಿಗೆ ಹಾಕುತ್ತಿದ್ದಾರೆ’ ಎಂದು ಪ್ರಶ್ನಿಸಿದರು. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Sources1

All filed from IndiaNamed India · IN-KA · Bidar · Kalaburagi · Bharatiya Janata Party · DK Shivakumar · India · Kalyana Karnataka Region Development Board · Karnataka

← Today’s chart

New development schemes for Kalyana Karnataka region announced by D.K. Shivakumar | Prism