The record
Written from the 1 report below. Nothing here is unsourced.
- Farmers in Arakalagudu held a protest to demand that the government declare the current drought a national disaster and implement a full farm loan waiver.
- The demonstrators highlighted issues including insufficient rainfall, lack of crop insurance compensation, and difficulties in obtaining electricity for irrigation pump sets.
- They also called for an end to debt collection notices from banks and for better maintenance of electricity infrastructure.
What to watch next
- Government response to demands for loan waivers and debt collection halts
- Potential establishment of a local electricity transformer repair unit in Arakalagudu
- Action on the implementation of pending irrigation projects in the taluk
Who said what2
Only words found exactly in the article are shown, attributed and linked to the line they came from.
Seeballi Yoganna
1 quote · 1 outlet
“ವಾಸ್ತವ ನಷ್ಟದ ಆಧಾರದಲ್ಲಿ ತಕ್ಷಣವೇ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು”
In the article
…ಸಾಲ ಮನ್ನಾ ಅಥವಾ ಸೂಕ್ತ ಪರಿಹಾರ ಒದಗಿಸಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿರುವ ಸರ್ಕಾರ, ಸಾವಿರಾರು ಕೋಟಿ ರೂಪಾಯಿ ಪ್ರೀಮಿಯಂ ಮೊತ್ತವನ್ನು ಖಾಸಗಿ ವಿಮಾ ಕಂಪನಿಗಳಿಗೆ ಧಾರೆ ಎರೆದಿದೆ. ಆದರೆ ರೈತರಿಗೆ ಮಾತ್ರ ವಿಮಾ ಪರಿಹಾರ ಸಿಗುತ್ತಿಲ್ಲ. ವಾಸ್ತವ ನಷ್ಟದ ಆಧಾರದಲ್ಲಿ ತಕ್ಷಣವೇ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. .ಬ್ಯಾಂಕ್ಗಳು ಸಾಲ ವಸೂಲಾತಿ ನೋಟಿಸ್ ಜಾರಿಯನ್ನು ತಕ್ಷಣವೇ ನಿಲ್ಲಿಸಬೇಕು. ಸರ್ಕಾರವೇ ಸಾಲದ ಹೊಣೆ ಹೊರಬೇಕು ಎಂದು ಆಗ್ರಹಿಸಿದರು. .ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಂದಿಗನ ಹಳ್ಳಿ ರವಿ ಮಾತನಾಡಿ, ಅಕ್ರಮ-ಸಕ್ರಮ ಯೋಜನೆಯಡಿ…
Bandigana Halli Ravi
1 quote · 1 outlet
“ಅರಕಲಗೂಡಿನಲ್ಲಿಯೇ ವಿದ್ಯುತ್ ಪರಿವರ್ತಕ ದುರಸ್ತಿ ಘಟಕ ತೆರೆಯಬೇಕು, ಪಂಪ್ಸೆಟ್ಗಳಿಗೆ ಪ್ರತಿದಿನ ಕನಿಷ್ಠ 8 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು”
In the article
…ಅಕ್ರಮ-ಸಕ್ರಮ ಯೋಜನೆಯಡಿ ನಿಗದಿತ ₹15,500 ಶುಲ್ಕ ಭರಿಸಿ ಸಂಪರ್ಕ ಪಡೆಯಲು ಅವಕಾಶವಿತ್ತು. ಆದರೆ ಈಗ ಕಂಬ, ವೈರ್ ಎಲ್ಲವನ್ನೂ ರೈತರೇ ತಮ್ಮ ಸ್ವಂತ ಖರ್ಚಿನಲ್ಲಿ ತರಬೇಕಾದ ದುಸ್ಥಿತಿ ಇದೆ. ವಿದ್ಯುತ್ ಪರಿವರ್ತಕಗಳು ಸುಟ್ಟುಹೋದರೆ ಬದಲಿಸಲು ಲಂಚದ ಹಾವಳಿ ಹೆಚ್ಚಾಗಿದೆ. ಅರಕಲಗೂಡಿನಲ್ಲಿಯೇ ವಿದ್ಯುತ್ ಪರಿವರ್ತಕ ದುರಸ್ತಿ ಘಟಕ ತೆರೆಯಬೇಕು, ಪಂಪ್ಸೆಟ್ಗಳಿಗೆ ಪ್ರತಿದಿನ ಕನಿಷ್ಠ 8 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು. .ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು ಮತ್ತು ಬಾಕಿ ಉಳಿದಿರುವ ಎಲ್ಲಾ ಏತ ನೀರಾವರಿ ಯೋಜನೆಗಳನ್ನು ಕೂಡಲೇ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು. .ಮುಖಂಡರಾದ ಸೋಮಶೇಖರ್, ವಾಜಿದ್, ಜಗಧೀಶ್, ಪ್ರದೀಪ್, ತಮ್ಮೇಗೌಡ, ಜಗದೀಶ್…
Coverage1
All filed from India
Named India · IN-KA · Arakalagudu · Annadata Mahila Raitha Sangha · Bandigana Halli Ravi · Bharatiya Kisan Sangha · Karnataka Rajya Raitha Sangha · Seeballi Yoganna
The 1 report is listed beside the record.
Ask this story
Answers cite the reports above, or say they can't.
