Skip to content
TodayPrism
Updated 3h agoBusiness & Markets

Mysugar company accused of withholding incentive payments to sugarcane farmers

Headline by Prism · from 1 report

Mysugar company has failed to pay government-mandated sugarcane incentive payments to farmers, according to a farmers' union leader.

1 outlet · 1 report · KannadaOne source so far

The record

Written from the 1 report below. Nothing here is unsourced.

  • Farmers in Mandya are protesting against the Mysugar company for failing to pay a government-mandated incentive of 50 rupees per ton of sugarcane.
  • The company's president had previously promised to release these payments before the factory operations began in July.
  • With September nearing its end, farmers are now calling for local ministers and legislators to intervene and ensure the payments are disbursed.

What to watch next

  • Intervention by district ministers or legislators
  • Response from Mysugar management regarding payment delays

Who said what2

Only words found exactly in the article are shown, attributed and linked to the line they came from.

Sathanur Venugopal

1 quote · 1 outlet

  • ಜುಲೈ, ಆಗಸ್ಟ್ ತಿಂಗಳು ಮುಗಿದು ಸೆಪ್ಟಂಬರ್ ತಿಂಗಳು ಮುಗಿಯುವ ಹೊತ್ತು ಬಂದರೂ ಇನ್ನೂ ನೀಡಿಲ್ಲ
    [1]Prajavani3h agoOpen at the quote ↗
    In the article

    ಅಧ್ಯಕ್ಷ ಸಾತನೂರು ವೇಣುಗೋಪಾಲ್ ಅವರು ಆರೋಪಿಸಿದ್ದಾರೆ. .ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಆರಂಭವಾಗುವ ಮುನ್ನ ಜುಲೈ ತಿಂಗಳ ಅಂತ್ಯದೊಳಗೆ ಪ್ರೋತ್ಸಾಹಧನ ಕೊಟ್ಟು ಕಾರ್ಖಾನೆ ಪ್ರಾರಂಭ ಮಾಡುವುದಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಹೇಳಿಕೆ ನೀಡಿದ್ದರು. ಆದರೇ ಜುಲೈ, ಆಗಸ್ಟ್ ತಿಂಗಳು ಮುಗಿದು ಸೆಪ್ಟಂಬರ್ ತಿಂಗಳು ಮುಗಿಯುವ ಹೊತ್ತು ಬಂದರೂ ಇನ್ನೂ ನೀಡಿಲ್ಲ ಎಂದು ದೂರಿದರು. .ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಮಧ್ಯ ಪ್ರವೇಶಿಸಿ ರೈತರಿಗೆ ಕೊಡಬೇಕಾಗಿರುವ ಪ್ರೋತ್ಸಾಹಧನವನ್ನು ತಕ್ಷಣ ಕೊಡಿಸಬೇಕು. ರೈತರ ಬೇಡಿಕೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. .260919-40-515007683 .ಪ್ರಜಾವಾಣಿ ಆ್ಯಪ್

C.D. Gangadhar

1 quote · 1 outlet

  • ಜುಲೈ ತಿಂಗಳ ಅಂತ್ಯದೊಳಗೆ ಪ್ರೋತ್ಸಾಹಧನ ಕೊಟ್ಟು ಕಾರ್ಖಾನೆ ಪ್ರಾರಂಭ ಮಾಡುವುದಾಗಿ
    [1]Prajavani3h agoOpen at the quote ↗
    In the article

    ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದರೂ ಈವರೆಗೂ ಮೈಷುಗರ್ ಕಂಪನಿ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ ಎಂದು ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಅವರು ಆರೋಪಿಸಿದ್ದಾರೆ. .ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಆರಂಭವಾಗುವ ಮುನ್ನ ಜುಲೈ ತಿಂಗಳ ಅಂತ್ಯದೊಳಗೆ ಪ್ರೋತ್ಸಾಹಧನ ಕೊಟ್ಟು ಕಾರ್ಖಾನೆ ಪ್ರಾರಂಭ ಮಾಡುವುದಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಹೇಳಿಕೆ ನೀಡಿದ್ದರು. ಆದರೇ ಜುಲೈ, ಆಗಸ್ಟ್ ತಿಂಗಳು ಮುಗಿದು ಸೆಪ್ಟಂಬರ್ ತಿಂಗಳು ಮುಗಿಯುವ ಹೊತ್ತು ಬಂದರೂ ಇನ್ನೂ ನೀಡಿಲ್ಲ ಎಂದು ದೂರಿದರು. .ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಮಧ್ಯ ಪ್ರವೇಶಿಸಿ ರೈತರಿಗೆ

Coverage1

1 report
Indian-language1

All filed from India

Named India · IN-KA · Mandya · Mysugar · C.D. Gangadhar · Mysugar Sugarcane Growers Union · Sathanur Venugopal

Ask this story

Answers cite the reports above, or say they can't.

← Today’s record

Mysugar company accused of withholding incentive payments to sugarcane farmers | Prism