Skip to content
TodayPrism
Updated 2h agoPolitics

Jagatika Lingayat Mahasabha Demands Management of Basavakalyan Anubhava Mantapa

Headline by Prism · from 1 report

The Jagatika Lingayat Mahasabha has formally requested the government to hand over the management of the Anubhava Mantapa project in Basavakalyan to them.

1 outlet · 1 report · KannadaOne source so far

From the reports · 1 photo

The record

Written from the 1 report below. Nothing here is unsourced.

  • The Jagatika Lingayat Mahasabha passed a resolution during its annual meeting in Belagavi to manage the Anubhava Mantapa in Bidar district.
  • The organization aims to oversee all activities within the structure once its construction is completed.
  • Officials plan to submit a formal request to the government by the end of December.
  • The leadership stated they envision the site operating similarly to the Golden Temple in Amritsar.

What to watch next

  • Submission of the formal petition to the government by the end of December.
  • Proposed study visit by organization members to the Golden Temple in Amritsar.
  • Site visit by organization members to the under-construction Anubhava Mantapa.

Who said what1

Only words found exactly in the article are shown, attributed and linked to the line they came from.

S.M. Jamadar

1 quote · 1 outlet

  • ಸಿಖ್ ಧರ್ಮಕ್ಷೇತ್ರವಾದ ಅಮೃತಸರ್ನ ಸ್ವರ್ಣ ಮಂದಿರದ ಮಾದರಿಯಲ್ಲಿ ಅನುಭವ ಮಂಟಪದಲ್ಲಿಯೂ ಚಟುವಟಿಕೆ ನಡೆಯಬೇಕು. ಅದರ ಅಧ್ಯಯನಕ್ಕೆಂದೇ ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸ್ವರ್ಣಮಂದಿರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಲಾಗುವುದು
    [1]Prajavani3h agoOpen at the quote ↗
    In the article

    ಪದಾಧಿಕಾರಿಗಳು, ‘ಅನುಭವ ಮಂಟಪ ನಿರ್ಮಾಣವಾದ ನಂತರ ಮುಂದೇನು?’ ಎಂಬುದರ ಕುರಿತು ಚರ್ಚೆ ನಡೆಸಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದರು. ಮಹಾಸಭೆ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಮಾದಾರ, ‘ ಸಿಖ್ ಧರ್ಮಕ್ಷೇತ್ರವಾದ ಅಮೃತಸರ್ನ ಸ್ವರ್ಣ ಮಂದಿರದ ಮಾದರಿಯಲ್ಲಿ ಅನುಭವ ಮಂಟಪದಲ್ಲಿಯೂ ಚಟುವಟಿಕೆ ನಡೆಯಬೇಕು. ಅದರ ಅಧ್ಯಯನಕ್ಕೆಂದೇ ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸ್ವರ್ಣಮಂದಿರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಲಾಗುವುದು ’ ಎಂದು ಹೇಳಿದರು. ಎನ್.ಎಸ್.ಕೆಂಪಗೌಡರ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಮಾಜಿ ಶಾಸಕ ಶರಣಪ್ಪನವರ, ಪರಮೇಶ್ವರಪ್ಪ ಕಾಗಿನೆಲೆ, ಎಂ.ಮಹಾದೇವಪ್ಪ, ಬಸವರಾಜ್ ಹರ್ನಾಳ್, ಎಂ.ಶಿವಕುಮಾರ್ ಉಪಸ್ಥಿತರಿದ್ದರು.

Coverage1

1 report
Indian-language1

All filed from India

Named India · IN-KA · Basavakalyan · Basavaraja Rotti · Basavaraj Harnal · Jagatika Lingayat Mahasabha · M. Mahadevappa · M. Shivakumar · M.V. Gongadashetty · N.S. Kempagowda · Parameshwarappa Kaginele · Sharanappnavar · Siddaramaiah · S.M. Jamadar

Ask this story

Answers cite the reports above, or say they can't.

← Today’s record

Jagatika Lingayat Mahasabha Demands Management of Basavakalyan Anubhava Mantapa | Prism