Skip to content
TodayPrism
Updated 3h ago

Dispute over Ganesh procession route leads to tensions in Huvinahadagali

Headline by Prism · from 1 report

Tensions occurred between two groups in Huvinahadagali over the route of a Ganesh immersion procession.

1 outlet · 1 report · KannadaOne source so far

The record

Written from the 1 report below. Nothing here is unsourced.

  • Two groups in Huvinahadagali, Karnataka, engaged in a verbal confrontation on Friday night over the route of a Ganesh immersion procession.
  • One group objected to the procession passing through Islam Pete, while the other insisted on using the traditional path.
  • Local legislator Krishna Nayaka intervened, and police successfully managed the situation by persuading the participants to follow last year's route.

Who said what1

Only words found exactly in the article are shown, attributed and linked to the line they came from.

Krishna Nayaka

1 quote · 1 outlet

  • ಈ ಬಾರಿ ಹಿಂದಿನ ವರ್ಷ ಸಾಗಿದ ಮಾರ್ಗದಲ್ಲೇ ತೆರಳಬೇಕು. ಬರುವ ವರ್ಷ ಖಚಿತ ಮಾರ್ಗ ನಿಗದಿಪಡಿಸುತ್ತೇವೆ
    [1]Prajavani4h agoOpen at the quote ↗
    In the article

    ಇದೇ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತೇವೆ ಎಂದರು. ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಗುಂಪುಗಳನ್ನು ನಿಯಂತ್ರಿಸಿದರು. ಶಾಸಕ ಕೃಷ್ಣನಾಯ್ಕ ಸ್ಥಳಕ್ಕೆ ಆಗಮಿಸಿ, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಗಣೇಶನ ಮೆರವಣಿಗೆಯಲ್ಲಿದ್ದ ಯುವಕರ ಜತೆ ಮಾತುಕತೆ ನಡೆಸಿದರು. ಈ ಬಾರಿ ಹಿಂದಿನ ವರ್ಷ ಸಾಗಿದ ಮಾರ್ಗದಲ್ಲೇ ತೆರಳಬೇಕು. ಬರುವ ವರ್ಷ ಖಚಿತ ಮಾರ್ಗ ನಿಗದಿಪಡಿಸುತ್ತೇವೆ ಎಂದು ಹೇಳಿದರು. ಬಳಿಕ ಯುವಕರು ಒಪ್ಪಿಗೆ ಸೂಚಿಸಿ ಅಲ್ಲಿಂದ ತೆರಳಿದರು. ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಡಿವೈಎಸ್ಪಿಗಳಾದ

Coverage1

1 report
Indian-language1

All filed from India

Named India · IN-KA · Huvinahadagali · Vijayanagara · Krishna Nayaka · S. Jahnavi

Ask this story

Answers cite the reports above, or say they can't.

← Today’s record