The record
Written from the 1 report below. Nothing here is unsourced.
- Two groups in Huvinahadagali, Karnataka, engaged in a verbal confrontation on Friday night over the route of a Ganesh immersion procession.
- One group objected to the procession passing through Islam Pete, while the other insisted on using the traditional path.
- Local legislator Krishna Nayaka intervened, and police successfully managed the situation by persuading the participants to follow last year's route.
Who said what1
Only words found exactly in the article are shown, attributed and linked to the line they came from.
Krishna Nayaka
1 quote · 1 outlet
“ಈ ಬಾರಿ ಹಿಂದಿನ ವರ್ಷ ಸಾಗಿದ ಮಾರ್ಗದಲ್ಲೇ ತೆರಳಬೇಕು. ಬರುವ ವರ್ಷ ಖಚಿತ ಮಾರ್ಗ ನಿಗದಿಪಡಿಸುತ್ತೇವೆ”
In the article
…ಇದೇ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತೇವೆ ಎಂದರು. ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಗುಂಪುಗಳನ್ನು ನಿಯಂತ್ರಿಸಿದರು. ಶಾಸಕ ಕೃಷ್ಣನಾಯ್ಕ ಸ್ಥಳಕ್ಕೆ ಆಗಮಿಸಿ, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಗಣೇಶನ ಮೆರವಣಿಗೆಯಲ್ಲಿದ್ದ ಯುವಕರ ಜತೆ ಮಾತುಕತೆ ನಡೆಸಿದರು. ಈ ಬಾರಿ ಹಿಂದಿನ ವರ್ಷ ಸಾಗಿದ ಮಾರ್ಗದಲ್ಲೇ ತೆರಳಬೇಕು. ಬರುವ ವರ್ಷ ಖಚಿತ ಮಾರ್ಗ ನಿಗದಿಪಡಿಸುತ್ತೇವೆ ಎಂದು ಹೇಳಿದರು. ಬಳಿಕ ಯುವಕರು ಒಪ್ಪಿಗೆ ಸೂಚಿಸಿ ಅಲ್ಲಿಂದ ತೆರಳಿದರು. ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಡಿವೈಎಸ್ಪಿಗಳಾದ…
Coverage1
All filed from India
Named India · IN-KA · Huvinahadagali · Vijayanagara · Krishna Nayaka · S. Jahnavi
The 1 report is listed beside the record.
Ask this story
Answers cite the reports above, or say they can't.
