Skip to content
TodayPrism
Updated 3h agoPolitics

Wait for Bhadra water instead of damaging canals, says Purnima Srinivas

Headline by Prism · from 1 report

Former MLA Purnima Srinivas urges farmers in Hiriyur to wait for water from the Bhadra Upper Bank Project canal instead of damaging it.

1 outlet · 1 report · KannadaOne source so far

The record

Written from the 1 report below. Nothing here is unsourced.

  • Former MLA Purnima Srinivas visited villages in the Hiriyur taluk to address farmer concerns regarding water distribution from the Bhadra Upper Bank Project.
  • She urged farmers to refrain from unauthorized canal tapping and infrastructure damage, assuring them that 3 TMC of water has been authorized and that the filling process for local tanks is underway.
  • She promised to intervene with the Chief Minister if the promised water supply fails to reach all targeted areas once technical issues are resolved.

What to watch next

  • Filling status of Tavanandi and other local tanks in the coming week
  • Progress of the remaining Bhadra Upper Bank project works
  • Resolution of technical issues hindering water distribution

Who said what2

Only words found exactly in the article are shown, attributed and linked to the line they came from.

Purnima Srinivas

2 quotes · 1 outlet

  • ಭದ್ರಾ ನೀರಿಗಾಗಿ ಐವತ್ತು ವರ್ಷ ಕಾದಿದ್ದೀರಿ. ಈಗ ನೀರು ಹರಿಯಲು ಆರಂಭಿಸಿದೆ. ಇಪ್ಪತ್ತು ದಿನ ತಡೆದರೆ ನಿಗದಿಯಂತೆ ಎಲ್ಲ ಕೆರೆಗಳಿಗೂ ನೀರು ಬರಲಿದೆ.
    [1]Prajavani3h agoOpen at the quote ↗
    In the article

    ಹಿರಿಯೂರು: ‘ ಭದ್ರಾ ನೀರಿಗಾಗಿ ಐವತ್ತು ವರ್ಷ ಕಾದಿದ್ದೀರಿ. ಈಗ ನೀರು ಹರಿಯಲು ಆರಂಭಿಸಿದೆ. ಇಪ್ಪತ್ತು ದಿನ ತಡೆದರೆ ನಿಗದಿಯಂತೆ ಎಲ್ಲ ಕೆರೆಗಳಿಗೂ ನೀರು ಬರಲಿದೆ. ರೈತರು ಆತುರದಲ್ಲಿ ನಾಲೆಯನ್ನು ಹಾಳು ಮಾಡುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಾರದು’ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು. .ಭದ್ರಾ ಮೇಲ್ದಂಡೆ ನಾಲೆ ಹಾದು ಹೋಗಿರುವ ತಾಲ್ಲೂಕಿನ ಗುಡಿಹಳ್ಳಿ, ಭೂತಯ್ಯನಹಟ್ಟಿ, ಗೌನಹಳ್ಳಿ, ಕೆ.ಸಿ ರೊಪ್ಪ,

  • 3 ಟಿಎಂಸಿ ಅಡಿ ನೀರು ಹರಿಸಲು ಸಿಎಂ ಆದೇಶ ಮಾಡಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ
    [1]Prajavani3h agoOpen at the quote ↗
    In the article

    ನಾಲೆಗೆ ಪಂಪ್ ಸೆಟ್ ಹಾಕಿ ಬಳಸುವುದು, ನಾಲೆಯನ್ನು ಒಡೆದು ನೀರು ಹರಿಸಿಕೊಳ್ಳುವುದು ಸರಿಯಲ್ಲ. ನೀರು ಎಲ್ಲರಿಗೂ ಬೇಕಿದೆ. ಕೆರೆಗಳು ತುಂಬಿದರೆ ಅಂತರ್ಜಲ ಹೆಚ್ಚುತ್ತದೆ ಎಂಬುದು ನೆನಪಿರಲಿ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅಂದುಕೊಂಡಂತೆ ನೀರು ಹರಿಸಲು ಸಾಧ್ಯವಾಗಿಲ್ಲ. 3 ಟಿಎಂಸಿ ಅಡಿ ನೀರು ಹರಿಸಲು ಸಿಎಂ ಆದೇಶ ಮಾಡಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ’ ಎಂದು ರೈತರನ್ನು ಸಮಾಧಾನಪಡಿಸಿದರು. .‘ಈಗಾಗಲೇ ಕೆಸಿ ರೊಪ್ಪ, ಆದಿರಾಳು ಗೋಕಟ್ಟೆಗಳು ತುಂಬಿದ್ದು, ರಾತ್ರಿ ವೇಳೆಗೆ ಸೂರಗೊಂಡನಹಳ್ಳಿ ಕೆರೆಗೆ ನೀರು ತಲುಪುವ ಸಾಧ್ಯತೆ ಇದೆ. ಅಲ್ಲಿನ ಎರಡು ಕೆರೆಗಳು (ತವಂದಿ ಕೆರೆ) ಒಂದು ವಾರದಲ್ಲಿ ತುಂಬುವ ನಿರೀಕ್ಷೆ ಇದೆ.

Coverage1

1 report
Indian-language1

All filed from India

Named India · IN-KA · Hiriyur · Aimangala Irrigation Struggle Committee · Bhadra Upper Bank Project · Chief Minister of Karnataka · Purnima Srinivas

Ask this story

Answers cite the reports above, or say they can't.

← Today’s record

Wait for Bhadra water instead of damaging canals, says Purnima Srinivas | Prism