Skip to content
TodayPrism
Updated 2h agoPolitics

Cabinet meeting is no achievement says opposition leader R. Ashoka

Headline by Prism · from 1 report

Opposition leader R. Ashoka criticized the Karnataka government for its recent cabinet meeting in Mangaluru and alleged widespread corruption.

1 outlet · 1 report · KannadaOne source so far

The record

Written from the 1 report below. Nothing here is unsourced.

  • Leader of the Opposition R.
  • Ashoka criticized the Karnataka state government for holding a cabinet meeting in Mangaluru, labeling it ineffective and an attempt to distract the public.
  • He accused the government of being financially bankrupt and mired in corruption regarding M-sand crusher permits.
  • Additionally, he alleged government involvement in a KPSC recruitment scandal and predicted internal conflict within the Congress party.

What to watch next

  • Potential investigations into KPSC recruitment scandal irregularities
  • Further political instability within the Karnataka Congress government
  • Impact of suspended M-sand operations on state development works

Who said what3

Only words found exactly in the article are shown, attributed and linked to the line they came from.

R. Ashoka

3 quotes · 1 outlet

  • ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೆಸಾರ್ಟ್ಗೆ ಹೋಗಿ ಮೀನು ತಿಂದು ಸಂಪುಟ ಸಭೆ ಮಾಡಿದ್ದಾರೆ. ಇದರಿಂದ ಕರಾವಳಿಗೆ ಯಾವುದೇ ಪ್ರಯೋಜನವಿಲ್ಲ.
    [1]Prajavani2h agoOpen at the quote ↗
    In the article

    ಸಂಪುಟ ಸಭೆ ಮಾಡಿ ಆ ಭಾಗಕ್ಕೆ ಐದಾರು ಸಾವಿರ ಕೋಟಿ ಘೋಷಿಸಿದ್ದರು. ಆದರೆ, ಏನೂ ಪ್ರಯೋಜನವಾಗಲಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ವಂಗ್ಯವಾಡಿದರು. ಪಟ್ಟಣದಲ್ಲಿ ಶುಕ್ರವಾರ ಬಿಜೆಪಿಯ ನೂತನ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೆಸಾರ್ಟ್ಗೆ ಹೋಗಿ ಮೀನು ತಿಂದು ಸಂಪುಟ ಸಭೆ ಮಾಡಿದ್ದಾರೆ. ಇದರಿಂದ ಕರಾವಳಿಗೆ ಯಾವುದೇ ಪ್ರಯೋಜನವಿಲ್ಲ. ಇದೊಂದು ರೀತಿಯಲ್ಲಿ ಮೂಗಿಗೆ ತುಪ್ಪ ಸವರುವ ಪ್ರಯತ್ನ’ ಎಂದರು. ‘ಬರಗಾಲದಲ್ಲೂ ರಾಜ್ಯದಲ್ಲಿ ಕಮಿಷನ್ ದಂಧೆ ಮಿತಿ ಮೀರಿದೆ. ಎಂ– ಸ್ಯಾಂಡ್ ತಯಾರಿಸುವ ಕ್ರಷರ್ ಮಾಲೀಕರಿಂದ ತಲಾ ₹1 ಕೋಟಿ ಕಮಿಷನ್ ಕೇಳಿರುವ ಕಾರಣಕ್ಕೆ ಕ್ರಷರ್ಗಳು ನಿಂತಿದ್ದು, ಎಲ್ಲೆಡೆ ಕಾಮಗಾರಿಗಳು

  • ಬರಗಾಲದಲ್ಲೂ ರಾಜ್ಯದಲ್ಲಿ ಕಮಿಷನ್ ದಂಧೆ ಮಿತಿ ಮೀರಿದೆ.
    [1]Prajavani2h agoOpen at the quote ↗
    In the article

    ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೆಸಾರ್ಟ್ಗೆ ಹೋಗಿ ಮೀನು ತಿಂದು ಸಂಪುಟ ಸಭೆ ಮಾಡಿದ್ದಾರೆ. ಇದರಿಂದ ಕರಾವಳಿಗೆ ಯಾವುದೇ ಪ್ರಯೋಜನವಿಲ್ಲ. ಇದೊಂದು ರೀತಿಯಲ್ಲಿ ಮೂಗಿಗೆ ತುಪ್ಪ ಸವರುವ ಪ್ರಯತ್ನ’ ಎಂದರು. ‘ ಬರಗಾಲದಲ್ಲೂ ರಾಜ್ಯದಲ್ಲಿ ಕಮಿಷನ್ ದಂಧೆ ಮಿತಿ ಮೀರಿದೆ. ಎಂ– ಸ್ಯಾಂಡ್ ತಯಾರಿಸುವ ಕ್ರಷರ್ ಮಾಲೀಕರಿಂದ ತಲಾ ₹1 ಕೋಟಿ ಕಮಿಷನ್ ಕೇಳಿರುವ ಕಾರಣಕ್ಕೆ ಕ್ರಷರ್ಗಳು ನಿಂತಿದ್ದು, ಎಲ್ಲೆಡೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಅಭಿವೃದ್ಧಿಗೆ ಹಣವಿಲ್ಲದೆ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ’ ಎಂದು ಕಿಡಿಕಾರಿದರು. ‘ಉದ್ಯೋಗಾಕಾಂಕ್ಷಿಗಳ

Coverage1

1 report
Indian-language1

All filed from India

Named India · IN-KA · Bharatiya Janata Party · DK Shivakumar · Indian National Congress · Karnataka Public Service Commission · Magadi · Mangaluru · Rahul Gandhi · Rajanna · R. Ashok · Siddaramaiah

Ask this story

Answers cite the reports above, or say they can't.

← Today’s record

Cabinet meeting is no achievement says opposition leader R. Ashoka | Prism