Skip to content
TodayPrism
Updated 3h agoPolitics

Religious Leader Seeks 25 Percent Reservation for Kannada Medium Students

Headline by Prism · from 1 report

A religious leader has urged the Karnataka government to provide a 25% reservation in jobs and education for those who studied in Kannada medium schools.

1 outlet · 1 report · KannadaOne source so far

The record

Written from the 1 report below. Nothing here is unsourced.

  • Nishchalanandanatha Swamiji, head of the Kengeri Vishwa Vokkaligara Math, has called on the government to provide reservation in employment and education for students who received their schooling in Kannada medium.
  • During a Teacher's Day event in Srirangapatna, he argued that such measures are necessary to preserve government and Kannada medium schools.
  • The event also included discussions on reducing the administrative workload of teachers.

Who said what2

Only words found exactly in the article are shown, attributed and linked to the line they came from.

Nishchalanandanatha Swamiji

1 quote · 1 outlet

  • ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 25ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಬೇಕು
    [1]Prajavani3h agoOpen at the quote ↗
    In the article

    ಶ್ರೀರಂಗಪಟ್ಟಣ: ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 25ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು. .ಪಟ್ಟಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಾರ್ಯಾಲಯದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ

Ramesh Bandisiddegowda

1 quote · 1 outlet

  • ಪಟ್ಟಣದ ಶಿಕ್ಷಕರ ಭವನಕ್ಕೆ ಒಂದು ವರ್ಷದ ಒಳಗಾಗಿ ಕಾಯಕಲ್ಪ ನೀಡಲಾಗುವುದು
    [1]Prajavani3h agoOpen at the quote ↗
    In the article

    ಕಟ್ಟುವ ಶಿಲ್ಪಿಗಳು. ಮಕ್ಕಳಿಗೆ ಶಿಕ್ಷಕರ ಮಾತು ವೇದ ವಾಕ್ಯವಾಗಿದ್ದು, ಮಣ್ಣಿನ ಮುದ್ದೆಯಂತಹ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತಬೇಕು. ನಿವೃತ್ತ ಶಿಕ್ಷಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಪಟ್ಟಣದ ಶಿಕ್ಷಕರ ಭವನಕ್ಕೆ ಒಂದು ವರ್ಷದ ಒಳಗಾಗಿ ಕಾಯಕಲ್ಪ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. .ಜ್ಯೋತಿಷಿ ವಿ. ಭಾನುಕ್ರಕಾಶ್ ಶರ್ಮಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. .ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಚಂದ್ರಶೇಖರ್, ತಹಶೀಲ್ದಾರ್ ಚೇತನಾ ಯಾದವ್ ಮಾತನಾಡಿದರು.

Coverage1

1 report
Indian-language1

All filed from India

Named India · IN-KA · Government of Karnataka · Basavaraju · Chetana Yadav · Department of School Education · K.R. Chandrashekhar · Nishchalanandanatha Swamiji · Ramesh Bandisiddegowda · V. Bhanuprakash Sharma

Ask this story

Answers cite the reports above, or say they can't.

← Today’s record

Religious Leader Seeks 25 Percent Reservation for Kannada Medium Students | Prism