Skip to content
TodayPrism
Updated 1h agoPolitics

Rahul Gandhi Should Quit Politics and Become a Comedian: Fadnavis

Headline by Prism · from 1 report

Maharashtra Chief Minister Devendra Fadnavis criticized Rahul Gandhi's mimicry of the Prime Minister and defended the introduction of UPI transaction fees.

1 outlet · 1 report · KannadaOne source so far

From the reports · 1 photo

The record

Written from the 1 report below. Nothing here is unsourced.

  • Maharashtra Chief Minister Devendra Fadnavis stated that Rahul Gandhi should leave politics to become a stand-up comedian following Gandhi's recent mockery of Prime Minister Narendra Modi.
  • Fadnavis also addressed concerns about Mumbai petrol pumps stopping UPI services due to new transaction fees.
  • He defended the fees as a nominal charge recommended by a parliamentary committee that includes senior Congress leaders.
  • The Chief Minister emphasized that UPI promotes transparent business transactions and helps reduce corruption.

Who said what2

Only words found exactly in the article are shown, attributed and linked to the line they came from.

Devendra Fadnavis

Chief Minister of Maharashtra

2 quotes · 1 outlet

  • ರಾಹುಲ್ ಗಾಂಧಿ ಅವರು ಮಿಮಿಕ್ರಿ ಮಾಡುವುದನ್ನು ನೋಡಿದರೆ, ಅವರು ರಾಜಕೀಯವನ್ನು ಬಿಟ್ಟು ಕಾಮಿಡಿಯನ್ ಆಗಲಿ ಎಂದು ನನಗೆ ಅನಿಸುತ್ತದೆ
    [1]Prajavani2h agoOpen at the quote ↗
    In the article

    ಸ್ಟಾಂಡಪ್ ಕಾಮಿಡಿಯನ್ ಆದರೆ ಕಾಂಗ್ರೆಸ್ಗೆ ಒಳ್ಳೆಯದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ. ಇಂದೋರ್ನಲ್ಲಿ ನಡೆದ ಛಾತ್ರೋಂ ಕಿ ಗೂಂಜ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ರಾಹುಲ್ ಅಣಕಿಸಿದನ್ನು ಟೀಕಿಸಿದ ದೇವೇಂದ್ರ ಫಡಣವೀಸ್, ‘ ರಾಹುಲ್ ಗಾಂಧಿ ಅವರು ಮಿಮಿಕ್ರಿ ಮಾಡುವುದನ್ನು ನೋಡಿದರೆ, ಅವರು ರಾಜಕೀಯವನ್ನು ಬಿಟ್ಟು ಕಾಮಿಡಿಯನ್ ಆಗಲಿ ಎಂದು ನನಗೆ ಅನಿಸುತ್ತದೆ ’ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರಿಂದ ಕಾಂಗ್ರೆಸ್ ‘ನಿರುದ್ಯೋಗಿ’ಯಾಗಿದೆ. ಹಾಗಾಗಿ, ಕಾಮಿಡಿಯನ್ ಆದರೆ ಅವರಿಗಾದರೂ ಸ್ವಲ್ಪ ಕೆಲಸ ಸಿಗುತ್ತದೆ ಎಂದು ಕಾಲೆಳೆದಿದ್ದಾರೆ. ಅ.15ರಿಂದ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವುದರಿಂದ ಮುಂಬೈನಲ್ಲಿರುವ ಪೆಟ್ರೋಲ್

  • ಯುಪಿಐ ಅವರ ವ್ಯಾಪಾರಕ್ಕೆ ಸಹಾಯವಾಗಿದ್ದು, ಇಂತಹ ನಿರ್ಧಾರಗಳು ಅನುಚಿತವಾಗಿವೆ.
    [1]Prajavani2h agoOpen at the quote ↗
    In the article

    ಅವರಿಗಾದರೂ ಸ್ವಲ್ಪ ಕೆಲಸ ಸಿಗುತ್ತದೆ ಎಂದು ಕಾಲೆಳೆದಿದ್ದಾರೆ. ಅ.15ರಿಂದ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವುದರಿಂದ ಮುಂಬೈನಲ್ಲಿರುವ ಪೆಟ್ರೋಲ್ ಬಂಕ್ಗಳು ಯುಪಿಐ ಬಳಕೆಯನ್ನು ನಿಲ್ಲಿಸುವುದಾಗಿ ಹೇಳಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಫಡಣವೀಸ್, ‘ ಯುಪಿಐ ಅವರ ವ್ಯಾಪಾರಕ್ಕೆ ಸಹಾಯವಾಗಿದ್ದು, ಇಂತಹ ನಿರ್ಧಾರಗಳು ಅನುಚಿತವಾಗಿವೆ. ಜನರು ಕೂಡ ನಿತ್ಯ ಯುಪಿಐ ಮೂಲಕವೇ ವಹಿವಾಟು ನಡೆಸುತ್ತಾರೆ, ಇದರಿಂದ ಅವರ ವಹಿವಾಟು ಪಾರದರ್ಶಕವಾಗಿರುತ್ತದೆ. ಈಗ ಅದರ ಮೇಲೆ ನಾಮಮಾತ್ರದ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಮೂವರು ಹಿರಿಯ ಕಾಂಗ್ರೆಸ್

Coverage1

1 report
Indian-language1

All filed from India

Named India · IN-KA · Congress · Bharatiya Janata Party · Devendra Fadnavis · Narendra Modi · P. Chidambaram · Rahul Gandhi · RSS

Ask this story

Answers cite the reports above, or say they can't.

← Today’s record

Rahul Gandhi Should Quit Politics and Become a Comedian: Fadnavis | Prism