The record
Written from the 1 report below. Nothing here is unsourced.
- The Department of Technical Education in Karnataka has granted an extension for students who have not yet completed their diploma courses due to pending backlogs.
- Students enrolled under the C-03, C-09, and C-15 syllabi are permitted to take their remaining exams until the April/May 2028 semester.
- Higher Education Minister Basavaraj Rayareddi has urged all affected students to utilize this opportunity to finish their degrees.
Who said what1
Only words found exactly in the article are shown, attributed and linked to the line they came from.
Basavaraj Rayareddi
1 quote · 1 outlet
“ಡಿಪ್ಲೊಮಾದಲ್ಲಿ ಬ್ಯಾಕ್ಲಾಗ್ ಉಳಿಸಿಕೊಂಡ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಡಿಪ್ಲೊಮಾ ಕೋರ್ಸ್ ಪೂರ್ಣ ಮಾಡಿಕೊಳ್ಳಬೇಕು”
In the article
…ಪರೀಕ್ಷೆ ಬರೆಯಲು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತೊಂದು ಅವಕಾಶ ನೀಡಿದೆ. .ಸಿ–03, ಸಿ–09 ಹಾಗೂ ಸಿ–15 ಪಠ್ಯಕ್ರಮದಲ್ಲಿ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ 2028ನೇ ಏಪ್ರಿಲ್/ಮೇ ಸೆಮಿಸ್ಟರ್ವರೆಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. .‘ ಡಿಪ್ಲೊಮಾದಲ್ಲಿ ಬ್ಯಾಕ್ಲಾಗ್ ಉಳಿಸಿಕೊಂಡ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಡಿಪ್ಲೊಮಾ ಕೋರ್ಸ್ ಪೂರ್ಣ ಮಾಡಿಕೊಳ್ಳಬೇಕು ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. .260919-4-1435552073 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಬೆಂಗಳೂರು: ಹಲವು ವರ್ಷಗಳಿಂದ…
Coverage1
All filed from India
Named India · IN-KA · Karnataka · Basavaraj Rayareddi · Department of Technical Education
The 1 report is listed beside the record.
Ask this story
Answers cite the reports above, or say they can't.
