The Karnataka Pradesh Youth Congress Committee observed Prime Minister Narendra Modi's birthday as World Unemployment Day, accusing him of failing to create promised jobs.
Reader brief
Through the Reader lens: The Karnataka Pradesh Youth Congress Committee observed Prime Minister Narendra Modi's birthday as World Unemployment Day in Bengaluru. Leaders released satirical posters and criticized the Prime Minister for failing to deliver his promise of creating 20 million jobs per year. Youth Congress state president H.S. Manjunath Gowda highlighted issues like exam malpractice, paper leaks, and massive vacancies in central government ministries as key failures.
What was said2
Attributed, verbatim. Every quote is checked against the article it came from. One that does not match is not shown.
H.S. Manjunatha Gowda
1 quote“ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾದ ಮೋದಿಯವರನ್ನು ಮುಂದಿನ ಪೀಳಿಗೆ ನಿರುದ್ಯೋಗದ ಪಿತಾಮಹ ಎಂದು ಕರೆಯುವುದು ನಿಶ್ಚಿತ”
In the article
…ಮಂಜುನಾಥ್ ಗೌಡ, ‘ಉದ್ಯೋಗಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸುವ ಯುವಕರು ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ವಿಳಂಬದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಯುವಕರ ಕೈಗೆ ಉದ್ಯೋಗ ನೀಡಲಾಗದ ಸರ್ಕಾರ ದೇಶದ ಭವಿಷ್ಯವನ್ನು ಹೇಗೆ ಕಟ್ಟುತ್ತದೆ?. ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾದ ಮೋದಿಯವರನ್ನು ಮುಂದಿನ ಪೀಳಿಗೆ ನಿರುದ್ಯೋಗದ ಪಿತಾಮಹ ಎಂದು ಕರೆಯುವುದು ನಿಶ್ಚಿತ ’ ಎಂದು ತಿಳಿಸಿದರು. ‘ನೀತಿ ಆಯೋಗದ ಇತ್ತೀಚಿನ Reimagining Skilling for Viksit Bharat@2047 ವರದಿ ಪ್ರಕಾರ, ದೇಶದಲ್ಲಿ 15–29 ವರ್ಷದೊಳಗಿನ ಸುಮಾರು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ. ಜೊತೆಗೆ, ಕೇಂದ್ರ ಸರ್ಕಾರದ 80…
H.S. Manjunath Gowda
1 quote“ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ, ಅನುಷ್ಠಾನದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ”
In the article
…ಜನ್ಮದಿನದ ಶುಭಾಶಯ ಕೋರುವ ಪೋಸ್ಟರ್ ಹಾಗೂ ಬ್ಯಾನರ್ ಅನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಿಡುಗಡೆ ಮಾಡಿದರು. ಇದೇ ವೇಳೆ ಮೆಲೊಡಿ ಚಾಕೊಲೇಟ್ ವಿತರಿಸಲಾಯಿತು. .ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, ‘ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ, ಅನುಷ್ಠಾನದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ’ ಎಂದು ಆರೋಪಿಸಿದರು. .‘ಉದ್ಯೋಗಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸುವ ಯುವಕರು ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ವಿಳಂಬದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಯುವಕರ ಕೈಗೆ ಉದ್ಯೋಗ ನೀಡಲಾಗದ ಸರ್ಕಾರ ದೇಶದ ಭವಿಷ್ಯವನ್ನು ಹೇಗೆ ಕಟ್ಟುತ್ತದೆ?…
Sources2
- [1]Prajavanicriticalನರೇಂದ್ರ ಮೋದಿ ನಿರುದ್ಯೋಗದ ಪಿತಾಮಹ: ಎಚ್.ಎಸ್.ಮಂಜುನಾಥ್ ಗೌಡ
- [2]Prajavanicriticalಉದ್ಯೋಗ ಸೃಷ್ಟಿಸಲು ಪ್ರಧಾನಿ ಮೋದಿ ವಿಫಲ: ಯುವ ಕಾಂಗ್ರೆಸ್ ಕಿಡಿ