Skip to content
TodayPrism
Updated 2h agoPolitics

Uttar Pradesh judge questions judicial transfer after receiving threats

Headline by Prism · from 1 report

A judge in Muzaffarnagar, Uttar Pradesh, has challenged the decision to transfer 93 murder cases away from his court while raising concerns about facing threats.

1 outlet · 1 report · KannadaOne source so far

The record

Written from the 1 report below. Nothing here is unsourced.

  • Additional District and Sessions Judge Ravikumar Diwakar has formally objected to the transfer of 93 murder cases from his courtroom to others.
  • The judge, who recently sentenced 23 people to death in 11 separate cases, stated that he has been receiving threats from mafia and gangsters regarding his work.
  • In a recent court order, he questioned the nature of justice, asserting that he would rather die than be labeled a coward while performing his judicial duties.

Who said what2

Only words found exactly in the article are shown, attributed and linked to the line they came from.

Ravikumar Diwakar

2 quotes · 1 outlet

  • ನ್ಯಾಯವನ್ನು ಒದಗಿಸುವುದು ನ್ಯಾಯಾಧೀಶರ ಕರ್ತವ್ಯವಾಗಿರುತ್ತದೆ. ಆದರೆ ಸ್ವತಃ ನ್ಯಾಯಾಧೀಶರೇ ‘ಅನ್ಯಾಯ’ವನ್ನು ಎದುರಿಸಿದರೆ ಅವರು ಎಲ್ಲಿಗೆ ಹೋಗಬೇಕು
    [1]Prajavani2h agoOpen at the quote ↗
    In the article

    ಈಗ 93 ಕೊಲೆ ಪ್ರಕರಣಗಳ ವಿಚಾರಣೆಯನ್ನು ತಮ್ಮ ನ್ಯಾಯಾಲಯದಿಂದ ವರ್ಗಾಯಿಸಿರುವ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. .ಪ್ರಕರಣವೊಂದರಲ್ಲಿ ಸಾಕ್ಷ್ಯಗಳ ಕೊರತೆಯ ಕಾರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿ ಹೊರಡಿಸಿರುವ ಆದೇಶದಲ್ಲಿ, ‘ ನ್ಯಾಯವನ್ನು ಒದಗಿಸುವುದು ನ್ಯಾಯಾಧೀಶರ ಕರ್ತವ್ಯವಾಗಿರುತ್ತದೆ. ಆದರೆ ಸ್ವತಃ ನ್ಯಾಯಾಧೀಶರೇ ‘ಅನ್ಯಾಯ’ವನ್ನು ಎದುರಿಸಿದರೆ ಅವರು ಎಲ್ಲಿಗೆ ಹೋಗಬೇಕು ’ ಎಂದು ಪ್ರಶ್ನಿಸಿದ್ದಾರೆ. .‘ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಉತ್ತರಪ್ರದೇಶದ ಮಾಫಿಯಾ ಅಥವಾ ಗ್ಯಾಂಗ್ಸ್ಟರ್ ಬೆದರಿಕೆ ಹಾಕಿದ್ದಾರೆ. ಆದರೆ ಎಂಥ ಸಂದರ್ಭದಲ್ಲಿಯೂ ನನ್ನ ವೃತ್ತಿಬದ್ಧತೆ ಬದಲಾಗುವುದಿಲ್ಲ. ಹೇಡಿ ಎಂದು ಕರೆಸಿಕೊಳ್ಳುವುದಕ್ಕಿಂತ ಸಾಯುವುದೇ

  • ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಉತ್ತರಪ್ರದೇಶದ ಮಾಫಿಯಾ ಅಥವಾ ಗ್ಯಾಂಗ್ಸ್ಟರ್ ಬೆದರಿಕೆ ಹಾಕಿದ್ದಾರೆ. ಆದರೆ ಎಂಥ ಸಂದರ್ಭದಲ್ಲಿಯೂ ನನ್ನ ವೃತ್ತಿಬದ್ಧತೆ ಬದಲಾಗುವುದಿಲ್ಲ. ಹೇಡಿ ಎಂದು ಕರೆಸಿಕೊಳ್ಳುವುದಕ್ಕಿಂತ ಸಾಯುವುದೇ ಒಳ್ಳೆಯದು
    [1]Prajavani2h agoOpen at the quote ↗
    In the article

    ಕೊರತೆಯ ಕಾರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿ ಹೊರಡಿಸಿರುವ ಆದೇಶದಲ್ಲಿ, ‘ನ್ಯಾಯವನ್ನು ಒದಗಿಸುವುದು ನ್ಯಾಯಾಧೀಶರ ಕರ್ತವ್ಯವಾಗಿರುತ್ತದೆ. ಆದರೆ ಸ್ವತಃ ನ್ಯಾಯಾಧೀಶರೇ ‘ಅನ್ಯಾಯ’ವನ್ನು ಎದುರಿಸಿದರೆ ಅವರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದ್ದಾರೆ. .‘ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಉತ್ತರಪ್ರದೇಶದ ಮಾಫಿಯಾ ಅಥವಾ ಗ್ಯಾಂಗ್ಸ್ಟರ್ ಬೆದರಿಕೆ ಹಾಕಿದ್ದಾರೆ. ಆದರೆ ಎಂಥ ಸಂದರ್ಭದಲ್ಲಿಯೂ ನನ್ನ ವೃತ್ತಿಬದ್ಧತೆ ಬದಲಾಗುವುದಿಲ್ಲ. ಹೇಡಿ ಎಂದು ಕರೆಸಿಕೊಳ್ಳುವುದಕ್ಕಿಂತ ಸಾಯುವುದೇ ಒಳ್ಳೆಯದು ’ ಎಂದು ಹೇಳಿದ್ದಾರೆ. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಲಖನೌ: ಕೊಲೆ ಆರೋಪಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆಯನ್ನು ತಮ್ಮ ನ್ಯಾಯಾಲಯದಿಂದ

Coverage1

1 report
Indian-language1

All filed from India

Named India · IN-KA · Muzaffarnagar · Ravikumar Diwakar

Ask this story

Answers cite the reports above, or say they can't.

← Today’s record

Uttar Pradesh judge questions judicial transfer after receiving threats | Prism