Skip to content
TodayPrism
Updated 1h agoPolitics

Karnataka Chief Minister halts forest eviction notices and announces developmental schemes

Headline by Prism · from 1 report

Karnataka Chief Minister D.K. Shivakumar ordered forest officials not to issue eviction notices to traditional forest encroachers while emphasizing new measures to boost local livelihoods.

1 outlet · 1 report · KannadaOne source so far

The record

Written from the 1 report below. Nothing here is unsourced.

  • Chief Minister D.K.
  • Shivakumar has directed forest officials to refrain from sending eviction notices to traditional forest dwellers and farmers, while firmly stating that no new encroachments will be permitted.
  • He attended a public dialogue in Thirthahalli regarding the Kasturirangan report and assured residents that the government aims to balance environmental protection with the needs of the Malenadu region.
  • Additionally, he introduced the 'Tega Siri' project, which allows locals to grow and profit from teak trees on government land, and discussed plans to boost tourism and address issues faced by arecanut growers.

What to watch next

  • Progress on the Kasturirangan report discussions with the central government
  • Implementation of the Tega Siri afforestation scheme
  • Outcome of upcoming discussions regarding 94C and Bagar Hukum land title issues

Who said what2

Only words found exactly in the article are shown, attributed and linked to the line they came from.

D.K. Shivakumar

2 quotes · 1 outlet

  • ಬಗರ್ ಹುಕುಂ ಸಾಗುವಳಿದಾರರು ಸೇರಿದಂತೆ ಸಾಂಪ್ರದಾಯಿಕ ಅರಣ್ಯ ಒತ್ತುವರಿದಾರರಿಗೆ ಯಾವುದೇ ಕಾರಣಕ್ಕೆ ನೋಟಿಸ್ ನೀಡದಂತೆ ಹಾಗೂ ಹೊಸದಾಗಿ ಒತ್ತುವರಿ ಅವಕಾಶ ನೀಡದಂತೆ
    [1]Prajavani1h agoOpen at the quote ↗
    In the article

    ಶಿವಮೊಗ್ಗ: ಬಗರ್ ಹುಕುಂ ಸಾಗುವಳಿದಾರರು ಸೇರಿದಂತೆ ಸಾಂಪ್ರದಾಯಿಕ ಅರಣ್ಯ ಒತ್ತುವರಿದಾರರಿಗೆ ಯಾವುದೇ ಕಾರಣಕ್ಕೆ ನೋಟಿಸ್ ನೀಡದಂತೆ ಹಾಗೂ ಹೊಸದಾಗಿ ಒತ್ತುವರಿ ಅವಕಾಶ ನೀಡದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತೀರ್ಥಹಳ್ಳಿಯಲ್ಲಿ ಶನಿವಾರ ನಡೆದ ‘ಕಸ್ತೂರಿರಂಗನ್ ವರದಿ ಹಾಗೂ ಮಲೆನಾಡಿನ ಸಮಸ್ಯೆಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 94ಸಿ ಹಾಗೂ ಬಗರ್ಹುಕುಂ ಭೂಮಿ

  • ಕಸ್ತೂರಿರಂಗನ್ ವರದಿಯಿಂದ ಮಲೆನಾಡಿನ ಜನರ ಬದುಕಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಪರಿಸರವನ್ನೂ ರಕ್ಷಿಸಲು ಸರ್ಕಾರ ಶಕ್ತಿಮೀರಿ ಕೆಲಸ ಮಾಡಲಿದೆ
    [1]Prajavani1h agoOpen at the quote ↗
    In the article

    ವರದಿ ಹಾಗೂ ಮಲೆನಾಡಿನ ಸಮಸ್ಯೆಗಳು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 94ಸಿ ಹಾಗೂ ಬಗರ್ಹುಕುಂ ಭೂಮಿ ಮತ್ತು ಹಕ್ಕುಪತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ಚರ್ಚೆ ನಡೆಸಲಾಗುವುದು ಎಂದರು. ಕಸ್ತೂರಿರಂಗನ್ ವರದಿಯಿಂದ ಮಲೆನಾಡಿನ ಜನರ ಬದುಕಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಪರಿಸರವನ್ನೂ ರಕ್ಷಿಸಲು ಸರ್ಕಾರ ಶಕ್ತಿಮೀರಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಜನರ ಬಳಿಗೇ ಬಂದು ಅಭಿಪ್ರಾಯ ಸಂಗ್ರಹ... ಕೇಂದ್ರ ಸರ್ಕಾರ ಈಗಾಗಲೇ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆ ಹೊರಡಿಸಿದೆ. ವಿಧಾನಸೌಧದಲ್ಲಿ ಕುಳಿತು ವರದಿಯನ್ನು ವಿರೋಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಜನರಿಂದ ಅಧಿಕಾರಕ್ಕೆ ಬಂದಿರುವ

Coverage1

1 report
Indian-language1

All filed from India

Named India · IN-KA · Bharatiya Janata Party · B.Y. Raghavendra · DK Shivakumar · Forest Department · Government of Karnataka

Ask this story

Answers cite the reports above, or say they can't.

← Today’s record

Karnataka Chief Minister halts forest eviction notices and announces developmental schemes | Prism