The Election Commission of India has temporarily barred both factions of the All India Trinamool Congress from using the party name and symbol for the upcoming West Bengal by-elections.
Reader brief
Through the Reader lens: The Election Commission of India has issued an interim order temporarily removing the All India Trinamool Congress name and its twin flowers symbol from the ballot for the upcoming West Bengal by-elections on October 6. The decision follows a power struggle and rebellion within the party's legislative and parliamentary wings after its defeat in the May state assembly elections. Both the Mamata Banerjee-led faction and the rebel Anup Roy faction have been directed to submit alternative names and symbols for the upcoming polls.
What to watch next
- Whether the Election Commission of India will issue a final ruling on which faction gets to keep the original party name and symbol.
- How the alternative names and symbols chosen by both factions will perform in the October 6 West Bengal by-elections.
What was said2
Attributed, verbatim. Every quote is checked against the article it came from. One that does not match is not shown.
Kalyan Banerjee
1 quote“ಇದರಲ್ಲಿ ಹಲವು ಕಾನೂನು ದೌರ್ಬಲ್ಯಗಳು ಇದೆ. ಆದೇಶದಲ್ಲಿ ವಾಸ್ತವಾಂಶಗಳನ್ನು ಉಲ್ಲೇಖಿಸಲಾಗಿಲ್ಲ. ಹೀಗಾಗಿ ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ”
In the article
…ಕಳೆದ 28 ವರ್ಷಗಳಿಂದ ಈ ಚಿಹ್ನೆ ಪಕ್ಷದ ತಳಮಟ್ಟದ ಜನಬೆಂಬಲದ ಪ್ರಮುಖ ಸಂಕೇತವಾಗಿತ್ತು. .ಪಶ್ಚಿಮ ಬಂಗಾಳ: ಮಾವೋ ನಾಯಕ ಅಸಿಮ್ ಮಂಡಲ್ ಅಲಿಯಾಸ್ ಆಕಾಶ್ ಬಂಧನ.ಈ ನಿರ್ಧಾರ ‘ಕಾನೂನು ಬಾಹಿರ’ ಕ್ರಮ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ. ‘ ಇದರಲ್ಲಿ ಹಲವು ಕಾನೂನು ದೌರ್ಬಲ್ಯಗಳು ಇದೆ. ಆದೇಶದಲ್ಲಿ ವಾಸ್ತವಾಂಶಗಳನ್ನು ಉಲ್ಲೇಖಿಸಲಾಗಿಲ್ಲ. ಹೀಗಾಗಿ ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ ’ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ನಮಗೆ ‘ಹೂವು ಹಾಗೂ ಹುಲ್ಲು’ ಚಿಹ್ನೆ ಬೇಕಿತ್ತು. ಆದರೂ ನಾವು ಚುನಾವಣಾ ಆಯೋಗದ ಈ ಆದೇಶವನ್ನು ಒಪ್ಪುತ್ತೇವೆ’ ಎಂದು ಬಂಡಾಯ ಗುಂಪಿನ ಶಾಸಕ, ವಿಧಾನ…
Akramuddin Ansari
1 quote“ನಮಗೆ ‘ಹೂವು ಹಾಗೂ ಹುಲ್ಲು’ ಚಿಹ್ನೆ ಬೇಕಿತ್ತು. ಆದರೂ ನಾವು ಚುನಾವಣಾ ಆಯೋಗದ ಈ ಆದೇಶವನ್ನು ಒಪ್ಪುತ್ತೇವೆ”
In the article
…‘ಇದರಲ್ಲಿ ಹಲವು ಕಾನೂನು ದೌರ್ಬಲ್ಯಗಳು ಇದೆ. ಆದೇಶದಲ್ಲಿ ವಾಸ್ತವಾಂಶಗಳನ್ನು ಉಲ್ಲೇಖಿಸಲಾಗಿಲ್ಲ. ಹೀಗಾಗಿ ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ನಮಗೆ ‘ಹೂವು ಹಾಗೂ ಹುಲ್ಲು’ ಚಿಹ್ನೆ ಬೇಕಿತ್ತು. ಆದರೂ ನಾವು ಚುನಾವಣಾ ಆಯೋಗದ ಈ ಆದೇಶವನ್ನು ಒಪ್ಪುತ್ತೇವೆ ’ ಎಂದು ಬಂಡಾಯ ಗುಂಪಿನ ಶಾಸಕ, ವಿಧಾನ ಸಭೆಯಲ್ಲಿ ಮುಖ್ಯ ಸಚೇತಕ ಅಕ್ರಾಮುದ್ದೀನ್ ಅನ್ಸಾರಿ ಹೇಳಿದ್ದಾರೆ. ಅಂತಿಮ ಆದೇಶದಲ್ಲಿ ತಮ್ಮ ಗುಂಪನ್ನೇ ಅಧೀಕೃತ ಪಕ್ಷ ಎಂದು ಪರಿಗಣಿಸಿ ಹೆಸರು ಹಾಗೂ ಚಿಹ್ನೆ ಸಿಗುವ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. .ಬಿಜೆಪಿ…
Sources1
- [1]Prajavanineutralಪಕ್ಷದ ಹೆಸರು, ಚಿಹ್ನೆ ಬಳಕೆಗೆ ಟಿಎಂಸಿಯ ಉಭಯ ಬಣಗಳಿಗೆ ಚುನಾವಣಾ ಆಯೋಗ ನಿರ್ಬಂಧ