Siddaramaiah stated that the lack of reservation in the media sector is a problem causing underrepresentation of marginalized communities.

Reader brief
Through the Reader lens: Siddaramaiah, a member of the AICC Working Committee, argued that the absence of reservation in the media industry limits the representation of Dalits, backward classes, and minorities. He spoke at an event organized by the Karnataka State SC/ST Newspaper Editors Association, emphasizing the need for media to prioritize objective reporting and ethical standards. During the event, another member called for greater inclusion and announced endowments to honor future journalistic contributions.
What was said2
Attributed, verbatim. Every quote is checked against the article it came from. One that does not match is not shown.
Siddaramaiah
1 quote“ಮಾಧ್ಯಮರಂಗದಲ್ಲಿ ಮೀಸಲಾತಿ ಇಲ್ಲದ ಕಾರಣ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಸಮುದಾಯದವರು ಬಹಳ ಕಡಿಮೆ ಇದ್ದಾರೆ.”
In the article
…ಬೆಂಗಳೂರು: ‘ ಮಾಧ್ಯಮರಂಗದಲ್ಲಿ ಮೀಸಲಾತಿ ಇಲ್ಲದ ಕಾರಣ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಸಮುದಾಯದವರು ಬಹಳ ಕಡಿಮೆ ಇದ್ದಾರೆ. ಪ್ರೌಢಿಮೆ, ಪ್ರಾಮಾಣಿಕತೆ, ಬದ್ಧತೆಯಲ್ಲಿ ಯಾರಿಗೂ ಕಡಿಮೆ ಇಲ್ಲದೇ ಇದ್ದರೂ ಸಮಾನ ಅವಕಾಶ ಸಿಗದೇ ಇರುವುದೇ ಇದಕ್ಕೆ ಕಾರಣ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹೇಳಿದರು. .ಕರ್ನಾಟಕ ರಾಜ್ಯ ಎಸ್ಸಿ–ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಗುರುವಾರ…
K. Shivakumar
1 quote“ಮಾಧ್ಯಮ ಕ್ಷೇತ್ರ ಕೂಡ ಮನುಸ್ಮೃತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಹಾಗಾಗಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹಿಂದುಳಿದವರು ಪರಿಶಿಷ್ಟ ಜಾತಿ ಪಂಗಡದವರು ಶೇ 5ರಷ್ಟು ಮಾತ್ರ ಇದ್ದಾರೆ.”
In the article
…ಗೌಡ, ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಎಸ್ ಸಿ/ಎಸ್ ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚಲುವರಾಜು, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಎನ್. ರವಿಕುಮಾರ್ ಟೆಲೆಕ್ಸ್ ಉಪಸ್ಥಿತರಿದ್ದರು. .‘ ಮಾಧ್ಯಮ ಕ್ಷೇತ್ರ ಕೂಡ ಮನುಸ್ಮೃತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಹಾಗಾಗಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹಿಂದುಳಿದವರು ಪರಿಶಿಷ್ಟ ಜಾತಿ ಪಂಗಡದವರು ಶೇ 5ರಷ್ಟು ಮಾತ್ರ ಇದ್ದಾರೆ. ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇದ್ದಾರೆ. 2010ರಲ್ಲಿ ಒಟ್ಟು ವರದಿಗಳಲ್ಲಿ ಶೇ 10ರಷ್ಟು ಸುದ್ದಿಗಳು ದಲಿತರಿಗೆ ಸಂಬಂಧಿಸಿದ್ದಾಗಿದ್ದವು. ಈಗ ಅದು ಶೇ 3ಕ್ಕೆ ಇಳಿದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಬೇಸರ…
Sources1
- [1]Prajavanineutralಮಾಧ್ಯಮರಂಗದಲ್ಲಿ ಮೀಸಲಾತಿ ಇಲ್ಲದಿರುವುದೇ ಸಮಸ್ಯೆ: ಸಿದ್ದರಾಮಯ್ಯ