The record
Written from the 1 report below. Nothing here is unsourced.
- Greater Bangalore Development Minister Krishna Byre Gowda has directed officials to prevent the re-encroachment of sidewalks by street vendors.
- He ordered that repeat offenders should face penalties, including the seizure of their goods and the filing of FIRs.
- The initiative aims to ensure pedestrian safety and manage traffic congestion while seeking alternative locations for displaced street vendors.
What to watch next
- Implementation of the monitoring system using geo-tags and photos.
- Effectiveness of providing alternative vending spaces for street vendors.
- Sustainability of the ongoing cleanliness campaign across municipal wards.
Who said what2
Only words found exactly in the article are shown, attributed and linked to the line they came from.
Krishna Byre Gowda
2 quotes · 1 outlet
“ಒಂದು ವೇಳೆ ವ್ಯಾಪಾರಿಗಳು ಮರು ಒತ್ತುವರಿಗೆ ಮುಂದಾದರೆ ಅವರ ವಸ್ತುಗಳನ್ನು ವಶಕ್ಕೆ ಪಡೆದು, ಎಫ್ಐಆರ್ ದಾಖಲಿಸಿ ದಂಡ ವಿಧಿಸಬೇಕು”
In the article
…ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗಗಳು ಮರು ಒತ್ತುವರಿಯಾಗದಂತೆ ನಿರಂತರವಾಗಿ ನಿಗಾ ವಹಿಸಬೇಕು. ಒಂದು ವೇಳೆ ವ್ಯಾಪಾರಿಗಳು ಮರು ಒತ್ತುವರಿಗೆ ಮುಂದಾದರೆ ಅವರ ವಸ್ತುಗಳನ್ನು ವಶಕ್ಕೆ ಪಡೆದು, ಎಫ್ಐಆರ್ ದಾಖಲಿಸಿ ದಂಡ ವಿಧಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. .ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ, ರಸ್ತೆಯಲ್ಲಿ ಬಿಟ್ಟ ವಾಹನಗಳ ತೆರವು ಮತ್ತು ನಿರಂತರ ಸ್ವಚ್ಛತಾ ಅಭಿಯಾನದ…
“ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ.”
In the article
…ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. .ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ, ರಸ್ತೆಯಲ್ಲಿ ಬಿಟ್ಟ ವಾಹನಗಳ ತೆರವು ಮತ್ತು ನಿರಂತರ ಸ್ವಚ್ಛತಾ ಅಭಿಯಾನದ ಕುರಿತ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು. .‘ ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ, ಎರಡು ತಿಂಗಳಿನಿಂದ ಅಭಿಯಾನದ ಮಾದರಿಯಲ್ಲಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟಾರೆ 1,373.32 ಕಿ.ಮೀ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ…
Coverage1
All filed from India
Named India · IN-KA · Bangalore · Greater Bangalore Development · Jagadish G. · Karthik Reddy · Krishna Byre Gowda · Maheshwar Rao · Pommala Sunil Kumar · Rajendra K.V. · Ramesh D.S. · Ramesh K.N. · R. Selvamani
The 1 report is listed beside the record.
Ask this story
Answers cite the reports above, or say they can't.
